film sharing festival season again!

Merry Call for Entries 2011!

Dear video/filmmaker,

it’s film sharing festival season again!

Bless us with your new and old video & film productions

Send us your film/s now!!

The film sharing festival is an unique alternative independent filmfestival with a programme and open screenings. All entries, under the stipulated 15 minutes, will be screened providing an opportunity for the interested public beyond the internet.

Send us your short films! There are no restrictions or censorship regarding theme, narrative or issue. Whether brand new or dusty old, we warmly welcome all entries.

The Festival will take place in Stuttgart, Heilbronn, Mainz, Schwäbisch Gmünd and later on tour in selected independent cinemas and other locations.
Deadline for films is the 1st of April 2011!

thank you very much,
yours

Albert Beckmann & Ingo Klopfer
www.film-sharing.net

filmfestival@film-sharing.net

Indian censor board bans Ashvin Kumar’s film Inshallah, Football

Dear Anand,

I reget to inform you that this morning I received a call from the Indian censor board stating that after having referred the film to a revision panel that censor certification will not be given. We have not been asked to make any cuts. The reason given was that it spoke against the Indian government and it was one sided. I am still waiting on written confirmation.

Earlier, we ran into simmilar trouble with the censor board who, having heard that a private screening of film was scheduled on the 02 of November 2010 at the India Habitat Center, Lodhi Gardens, New Delhi, got in touch with me (I am not sure if the job of the cc is to be a proactive body) and insist on screening the film first without any application being made to them for censorship. This, despite the fact that we had obtained a no-objection certificate for private screenings from the I&B ministry earlier that week; the censor board overturned that exemption.

The CEO of censor board flew to Delhi from Mumbai on the 1st of November with the sole purpose of watching our film a day before the screening. We were given permission to screen the film provided we added a disclaimer in the beginning of the film that stated that the views expressed therein were that of the film maker and we complied with this direction. We were also given a verbal reassurance that certification will now only be a formality as the CEO has reviewed and passed the film. Attached the said permission.

Similarly, my other film Dazed in Doon has also run into trouble with the censors. They have given it a U/A certificate, but requested a no-objection certificate from The Doon School ostensibly because the film contains the name “doon” in its title. I am also awaiting official confirmation regarding this. Why the Indian censor board is concerned with the sentiments of The Doon School is a mystery. If the Doon School is opposed to the screening of the film, we have a contract in place that clearly outlines means of redressal. How does the Indian censor board play any part in what should be a matter between producer (myself) and co-producer (Doon School) to resolve privately?

The Indian censor board is a board of film certification. It should restrain itself to that role. It has extended its definition to being a moral guardian, arbitrator or conscience of the nation. It is every citizen’s right to express, particularly highlight aspects of our democracy, governance and society in a free and open manner. Going by the role that the Indian censor board has appropriated unto itself, no film maker would be able to express themselves freely which contradicts the basic fundamental right to speech and expression.

Please go ahead and circulate this as you see fit among your media contacts. My number incase anyone wants to speak to me is +919819714754 / ashvinkumar@mac.com

Kind regards,
Ashvin Kumar.

Ten of the most downloaded films of the year

 

 

TorrentFreak published the rating of films, which in 2010 enjoyed the greatest demand among visitors Games.
Have you watched all these movies?

10 “Salt” – 6.7 million downloads.

Click Here To Join

09 “Hurt Locker” – 6.85 million downloads.

Click Here To Join

08 “Sherlock Holmes” – 7.16 million downloads.

Click Here To Join

07 “Do not take a living” – 7.73 million downloads.

Click Here To Join

06 “Clash of the Titans” – 840,000 downloads.

Click Here To Join

05 “Iron Man 2” – 8.81 million downloads.

Click Here To Join

04 “Shutter Island” – 9.49 million downloads.

Click Here To Join

03 “The Beginning” – 9.72 million downloads.

Click Here To Join

02 “Kick” – 11.4 million downloads.

Click Here To Join

01 “Avatar” – 16,580,000 downloads.

Click Here To Join

Jafar Panahi Sentenced to 6 Years in Jail, 20 Years of Silence

Shocking and terrible news from Tehran today. Farideh Gheirat, alawyer representing several of the politicians, journalists andartists detained during the protests that immediately followed the disputed 2009 Iranian presidential election, has told the ISNA news agency (as reported by Reuters and the AFP) that Jafar Panahi has been
sentenced to six years in jail and that his “social rights,” including “making movies, writing scripts, foreign travel and giving interviews to domestic and foreign media, have been taken away for 20 years.”

“Panahi, an outspoken supporter of Iran’s opposition green movement, was convicted of gathering, colluding and propaganda against the regime,” reports Saeed Kamali Dehghan. “Hamid Dabashi, a professor of Iranian studies at Columbia university, told the Guardian the sentence showed Iran’s leaders could not tolerate the arts. ‘This is a catastrophe for Iran’s cinema,’ he said. ‘Panahi is now exactly in the most creative phase of his life and by silencing him at this sensitive time, they are killing his art and talent.

Iran is sending a clear message by this sentence that they don’t have any tolerance and can’t bear arts, philosophy or anything like that. This is a sentence against the whole culture of Iran. They want the artists to sit at their houses and stop creating art. This is a catastrophe for a whole nation.”
Gheirat has announced that she will appeal this decision, so we do have some hope that this incredibly harsh sentence will not stand. Panahi was one of several mourners who’d gathered near the grave of Neda Agha-Soltan in a Tehran cemetery who were arrested in July 2009. So, too, was filmmaker Muhammad Rasoulof, who has also been sentenced
to six years today. When Panahi was released that summer, his passport was revoked and he was forbidden to leave the country. In March of this year, he was arrested again because, as the Iranian culture minister put it, he “was making a film against the regime and it was about the events that followed election.” Throughout the ordeal,prominent filmmakers, film societies and festivals formally protested Panahi’s detainment, and finally, in May, he was released on bail.

The speech he delivered during his hearing in November has been widelycited and quoted, and you can read it in full at Current Conflicts.Here’s just a bit: “You are putting me on trial for making a filmthat, at the time of our arrest, was only 30 percent shot. You musthave heard that the famous creed, ‘There is no god, except Allah,’turns into blasphemy if you only say the first part and omit thesecond part. In the same vein, how can you establish that a crime has been committed by looking at 30 percent of the rushes for a film that has not been edited yet?… I, Jafar Panahi, declare once again that I am an Iranian, I am staying in my country and I like to work in my owncountry. I love my country, I have paid a price for this love too, andI am willing to pay again if necessary. I have yet another declaration to add to the first one. As shown in my films, I declare that I believe in the right of ‘the other’ to be different, I believe in
mutual understanding and respect, as well as in tolerance; the tolerance that forbid me from judgment and hatred. I don’t hate anybody, not even my interrogators.”

Earlier this month, TIFF Cinematheque ran a retrospective of Panahi’s work: “With five critically acclaimed and copiously awarded features to his name, Panahi is one of the major figures of the New Iranian cinema; once the prot�g� to Abbas Kiarostami, Panahi has forged a style and path all is own. His cohesive body of work owes much to Italian neo-realism, with his documentary style and preference for mostly non-professional actors, and a fierce belief in human and social rights.”

One of the films screened was The Accordian, a short that’s Panahi’s contribution to Then and Now: Beyond Borders and Differences, an omnibus film supported by the United Nations; the film premiered at the Venice Film Festival in September. Panahi: “The Accordion is the story of humankind�s materialistic need to survive in a pretentious
religion. In it, a boy is prevented from playing for reasons of religious prohibition, which he accepts in order to survive. But the main character of the film is the girl or, perhaps, in my view, the symbol of the next generation.”

SPACE TOURISTS

SPACE TOURISTS

A film by Christian Frei

Dec 25 – 3 pm

Dec 26 – 1 pm

 

Frei’s latest film takes a humorous and laconic view of the way billionaires depart our planet earth to travel into outer space for fun.

SPACE TOURISTS succeeds in surprising its audience with images and situations that have very little to do with the futuristic fantasy of “space tourism”.

The filmmaker sets up encounters with the least likely people imaginable: places even stranger and more unknown than outer space itself. With extra-ordinary  access and truly first-time images the film investigates the emotional oscillations of an expensive enterprise and questions the meaning and boundaries of the human spirit and our hunger for adventure and discovery

For feedback, please log on to www.ndtv.com/documentary24x7

Beating the Bomb…

Beating the Bomb – Documentary. Produced & Directed by: Meera Patel & Wolfgang Matt.

Beating the Bomb is a feature length documentary that two London based activists, Meera Patel and Wolfgang Matt, began making three years back and completed recently. The documentary frames the nuclear weapons issue within the wider context of global justice. The narrative follows the history of the British peace movement against the political backdrop of the atomic age (1941-present day). The film charts the efforts of individuals and organizations to rid Britain of its nuclear weapons system from past to present. It is not only a piece of revisionist history but also a tribute to the peace movement. Time and time again the peace campaigners challenge ‘the myth of collective impotence’ and stress the fact that it is wrong to think individuals can’t make a difference; on the contrary, individuals, if determined, can in fact make a huge difference. The film is an attempt to mediate their conviction and thus inspire the viewer.

The Stepping Stone Film Festival…

The Stepping Stone Film Festival , SCREENING SCHEDULE – 2010

Venue: JAAGA Screening Room

Address: No. 16/1, Rhenius Street, Off Richmond Road
Opposite Hockey Stadium, Shanthinagar
Bengaluru – 560025. INDIA

20 DECEMBER 2010

05:30 PM – The Vern – A One Hit Wonder Story (U S A), Director: joe
McReynolds
07:30 PM – Summer Trip (Japan), Director: Hiroshi Toda

21 DECEMBER 2010

05:00 PM – Souvenirs (Germany), Director: Florianphilipp Gaull
06:15 PM – Buddhism Revolutions (Germany), Director: Torsten Lenz

Shortlist – 2010 : http://wannabestudios.org/s2f2/archives/760

Mission and Objective

MISSION AND OBJECTIVE

The Stepping Stone Film Festival [S2F2] aims to be a showcase for
emerging independent filmmaking talent from around the world. A strong
focus on recognizing and rewarding outstanding narratives and excellent
production values in low/no-budget films will aim to encourage aspiring
filmmakers to take up the craft. An India-centric section, ‘India
Calling’, will focus on feature films and shorts of Indian origin and
in Indian languages, in order to give a much-need shot in the arm to
independent filmmaking in India.

Are films your thing? Then DO something about it.™

ABOUT THE FESTIVAL

The S2F2 is a not-for-profit venture of Wannabe Studios, an online
social network for independent filmmakers and aspirants from around the
world, founded with a mission to make truly border-less collaboration
possible in making commercially viable films without the big stars and
the big budgets. The festival will be a seven-day-long event beginning
on 06 December and ending on 13 December every year, to coincide with
“Independent’s Day”, the anniversary of the founding of the Wannabe
Studios online network. The grand finale will include a formal
announcement of the winners in each category.

Following the event, “The S2F2 Roadshow” will take the winning films
around India in a series of screenings across multiple venues in
multiple cities, to reach out to the maximum possible audience.

All the best! We look forward to receiving your submission. For any
queries or clarifications, please contact us at the following email
address:
steppingstone at wannabestudios dot org

THE STEPPING STONE FILM FESTIVAL IS AN IMDB QUALIFYING FESTIVAL.

If your film is accepted for consideration at the festival, it is
automatically entitled to a film page on the world’s biggest movie
database – imdb (The Internet Movie Database).

Contact Details

Address for Communication:

The Stepping Stone Film Festival
6D/3 Nandi Gardens Phase One,
J P Nagar 9th Phase,
Bangalore – 560 062
INDIA

Tel:
+1 (310) 651 8042 [USA]
+91 (80) 28436745 [INDIA]
+91 8971475795 [INDIA]

Empty Boxcars…

WORLD PREMIERE SCREENING of EMPTY BOXCARS

A new documentary on the triumph and tragedy of Bulgaria’s response to the “Final Solution” during World War II, 1940-1943.

Genre: Historic/Documentary
Studio:Gamut Media
Release Date: October 11,

ಇದು ವಾಕ್ಚಿತ್ರ.ಕಾ೦…

ವಾಕ್ಚಿತ್ರ.ಕಾ೦ (www.vaakchitra.com)

ಚಲನಚಿತ್ರರ೦ಗದ ಇತ್ತೀಚಿನ ಸುದ್ದಿ , ಪೂರ್ವ ಸಮೀಕ್ಷೆ , ವಿಮರ್ಶೆ,ಲೇಖನಗಳ ಹಾಗೂ ಮಾಹಿತಿಯ ಅಂತರ್ಜಾಲ ಸಂಗಾತಿ , ಕನ್ನಡಿಗರಿಂದ ಕನ್ನಡಿಗರಿಗಾಗಿ, ಕನ್ನಡತನವನ್ನು ಉಳಿಸಿ , ಬೆಳೆಸಲು ಪ್ರಾರಂಭವಾದ ಅಂತರ್ಜಾಲ ತಾಣವೆ ವಾಕ್ಚಿತ್ರ.ಕಾ೦ .

ನಮ್ಮ ಬಗ್ಗೆ ಒಂದಿಷ್ಟು ಮಾಹಿತಿ : ಒಂದು ಸೃಜನಶೀಲ ಉದ್ದೇಶದೊಂದಿಗೆ ಪ್ರಾರಂಭವಾಗಿರುವ ಪುಟ್ಟ ಸಂಸ್ಥೆಯೇ ವಾಕ್ಚಿತ್ರ.ಕಾ೦ . ನಮ್ಮ ಸಂಸ್ಥೆಯಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿಲ್ಲ , ಓಹೋ ಎಂದು ಉದ್ಗರಿಸಬಹುದಾದ ಅತ್ಯಾಧುನಿಕ ಉಪಕರಣಗಳಿಲ್ಲ , ರಾಜ್ಯದೆಲ್ಲೆಡೆ ನಮ್ಮ ಶಾಖಾ ಕಚೇರಿಗಳಿಲ್ಲ , ದಶಕಗಳಷ್ಟು ಇತಿಹಾಸವಿರುವ ಸಂಸ್ಥೆಯಂತೂ ಅಲ್ಲವೇ ಅಲ್ಲ!! .

ಆದರೆ ಹಲವು ಇಲ್ಲಗಳ ಮಧ್ಯೆಯೇ ಒಂದಷ್ಟು ಇದೆ ಎಂಬುದನ್ನೇನಾದರೂ ಸಾಧಿಸಿ ತೋರಿಸುವ ಛಲ ನಮ್ಮದು . ಹೀಗಾಗಿ ಸಹಜವಾಗಿಯೇ ನಾವಿನ್ನೂ ಚಿಕ್ಕವರೆಂಬ ವಿನೀತ ಭಾವವಿದೆ ಹಾಗೂ ನಿಮ್ಮೆಲ್ಲರ ಆಶೀರ್ವಾದ , ಪ್ರೋತ್ಸಾಹಗಳಿಂದ ಮುಂದೊಂದು ದಿನ ಈ ಪುಟ್ಟ ಗಿಡ ಬೆಳೆದು ಹೆಮ್ಮರವಾದರೂ ಸಹ ಇದೇ ವಿನೀತ ಭಾವವನ್ನು ಉಳಿಸಿಕೊಂಡು ಹೋಗಬೇಕೆನ್ನುವ ಬದ್ಧತೆಯಿದೆ. ಈಗ ನಿಮ್ಮ ಮುಂದಿರುವ ವೆಬ್ ಪುಟ ಅದರ ಒಂದು ಅಂಕುರವಷ್ಟೇ .

ಮುಂಬರುವ ದಿನಗಳಲ್ಲಿ ಹಲವು ಮಜಲುಗಳಲ್ಲಿ , ವಿವಿಧ ವಿಷಯ ವೈವಿಧ್ಯಗಳೊಡನೆ ಇದು ರಂಗೇರಿಸಿಕೊಳ್ಳಲಿದೆ , ಬೆಡಗು-ಬಿನ್ನಾಣವನ್ನು ತೋರಲಿದೆ . ಆ ಸಂದರ್ಭದಲ್ಲಿ, ಪ್ರಸ್ತುತ ಈ ಪುಟವನ್ನು ಅವಲೋಕಿಸುತ್ತಿರುವ ನೀವುಗಳೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಈ ವಾಕ್ಚಿತ್ರ.ಕಾ೦ ನ ಒಂದು ಭಾಗವೇ ಆಗಿಹೋಗಿರುತ್ತೀರಿ ಎಂಬ ವಿಶ್ವಾಸ ನಮ್ಮದು .

 

ನಿಮ್ಮೆಲ್ಲರ ಆಶೋತ್ತರಗಳೇನು? ನಿಮ್ಮ ಅಭಿರುಚಿ ಎಂಥಾದ್ದು? ಒಂದು ಅಪ್ಪಟ ಕನ್ನಡ ಹೃದಯದಿಂದ ನೀವೇನನ್ನು ನಿರೀಕ್ಷಿಸುತ್ತೀರಿ ಎಂಬುದರ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ. ಇದನ್ನೆಲ್ಲಾ ರೂಪಿಸಿ ನಿಮ್ಮ ಮುಂದಿಡಲು ನಮಗೊಂದಿಷ್ಟು ಸಮಯ-ಸಲಹೆ-ಸಹಕಾರ ಬೇಕು. ದೇವರ, ಹಿರಿಯರ ಆಶೀರ್ವಾದಗಳ ಜೊತೆಗೇ, ಸಹೃದಯಿಗಳಾದ ನಿಮ್ಮ ಹಾರೈಕೆಯೂ ಬೇಕು. ಅದನ್ನು ನೀವು ಖಂಡಿತಾ ನೀಡುತ್ತೀರಿ ಎಂಬ ವಿಶ್ವಾಸ ನಮ್ಮದು….

ಮಾರ್ದನಿ:

ನಿಮ್ಮ ಪ್ರತಿಕ್ರಿಯೆ ನಮಗೆ ಮುಖ್ಯ ಓದುಗ ಮಹಾಷಯರ ಸಧಾಭಿಪ್ರಾಯ ಹಾಗೂ ಅಭಿರುಚಿಗೆ ತಕ್ಕಂತೆ ತಾಣವನ್ನು ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ, ಅದಕ್ಕೆ ನಿಮ್ಮ ಪ್ರೋತ್ಸಾಹ ಅತ್ಯಗತ್ಯ. ನಿಮ್ಮ ಅಂಗಳ, ನಿಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ನಮ್ಮೊಡನೆ ಹಂಚಿಕೊಳ್ಳಿ. ನಿಮ್ಮ ಬೇಡಿಕೆಗೆ, ಪ್ರೀತಿಪೂರ್ವಕ ಆಗ್ರಹಕ್ಕೆ ವಾಕ್ಚಿತ್ರ.ಕಾ೦ ತಂಡ ಸದಾ ಸಿದ್ಧವಾಗಿರುತ್ತದೆ.

ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ಈ ಮೇಲ್ ಬಳಸಿ: info@vaakchitra.com

ನಿಮ್ಮಲ್ಲಿ ಸುದ್ದಿ, ಲೇಖನ, ಚಿತ್ರ, ವಿಡಿಯೋ ಅಥವಾ ಯಾವುದೇ ಉಪಯುಕ್ತ ಮಾಹಿತಿ ಇದ್ದರೆ ತಡ ಮಾಡದೇ ನಮಗೆ ಕಳುಹಿಸಿ : info@vaakchitra.com

ಸ್ವೀಕರಿಸಿ…. ಪ್ರೋತ್ಸಾಹಿಸಿ…. ನಮ್ಮನ್ನು ಹರಸಿ…

ಹೃದಯಪೂರ್ವಕ ನಮಸ್ಕಾರಗಳೊಡನೆ,

ನಿಮ್ಮ ಪ್ರೀತಿಯ,

ವಾಕ್ಚಿತ್ರ.ಕಾ೦ ಬಳಗ

ಡಿಸೆಂಬರ್ 10ರಂದು ನಿಮ್ಮೆದುರಿಗೆ…

-ಸಾಂಗತ್ಯ

ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಹೊಸ ಚಲನಚಿತ್ರ “ಕನಸೆಂಬೋ ಕುದುರೆಯನ್ನೇರಿ” ಡಿ. 10 ರಂದು ಸಂಜೆ 7 ಕ್ಕೆ ಬೆಂಗಳೂರಿನ ಕೋರಮಂಗಲದ ಫೋರಂನ ಪಿವಿಆರ್ ಥಿಯೇಟರ್ ನಲ್ಲಿ ಬಿಡುಗಡೆಗೊಳ್ಳಲಿದೆ.

ಅಮರೇಶ ನುಗಡೋಣಿಯವರ ಕಥೆಯ ಎಳೆಯನ್ನಾಧರಿಸಿ ರೂಪಿಸಿದ ಈ ಚಿತ್ರ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ರೋಮ್ ನಲ್ಲಿ ನಡೆದ ಏಷ್ಯಾಟಿಕ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, ಎನ್ಇಟಿಪಿಎಸಿ ಪ್ರಶಸ್ತಿ, ರಜತ ಪದಕ ಪ್ರಶಸ್ತಿ ಅತ್ಯುತ್ತಮ ಚಿತ್ರಕಥೆಗೆ, 2009 ರ ರಜತ ಕಮಲ ಗೌರವ ಗಳಿಸಿದೆ.

ಏಷ್ಯಾಟಿಕ್ ಚಿತ್ರೋತ್ಸವ, ವಿಸೋಲ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಫಿಲಿಫೈನ್ಸ್ ನ ಸಿನಿಮನಿಲಾ ಅಂತಾರಾಷ್ಟ್ರೀಯ ಚಿತ್ರೋತ್ಸವ, ಸ್ವೀಡನ್ ನ ಗೊಟಬರ್ಗ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಯುಕೆ ಯ ಗ್ಲಾಸ್ಗೋ ಚಿತ್ರೋತ್ಸವ, ಮುಂಬಯಿಯ ಎಂಎಎಂಐ ಚಿತ್ರೋತ್ಸವ,ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವ, ತ್ರಿವೇಂದ್ರಂ ಚಿತ್ರೋತ್ಸವ, ಕೋಲ್ಕತ್ತಾದ ಸಿನಿ ಸೆಂಟ್ರಲ್ ಉತ್ಸವ, ಚೆನ್ನೈ ಅಂತಾರಾಷ್ಟ್ರೀಯ ಚಿತ್ರೋತ್ಸವ, ಪುಣೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ಪಾಲ್ಗೊಂಡಿದೆ

 

ಕ್ಯಾಮರಾ ಚಮತ್ಕಾರ …

ಚಿತ್ರಗಳು :ವೀಣಾ ನರಸಶೆಟ್ಟಿ

ಛಾಯಾಗ್ರಾಹಕ ಎಚ್ .ಎಂ.ರಾಮಚಂದ್ರ ಅವರು ಸಿನಿಮಾದ ದೃಶ್ಯಗಳನ್ನು  ಚಿತ್ರೀಕರಿಸುತ್ತಿರುವ  ದೃಶ್ಯಗಳ ಒಂದು ಜ್ಹಲಕ್ ಇಲ್ಲಿದೆ…

ಇನ್ನಷ್ಟು ಫೋಟೋಗಳು : ಅವಧಿ

ಸಿನಿಮಾ ಚಿತ್ರೀಕರಣ ಒಂದು ನೋಟ

ಬಿ.ಸುರೇಶ ಅವರ ನಿರ್ದೇಶನದ ಪುಟ್ಟಕ್ಕನ ಹೈವೇ ಸಿನಿಮಾ ಚಿತ್ರೀಕರಣ ಸಂದರ್ಭದ ಒಂದು ನೋಟ ಇಲ್ಲಿದೆ .  ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆಪ್ರಕಾಶ್ ರೈ ,  ಶೈಲಜಾನಾಗ್ , ಶ್ರುತಿ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರ ಕೃಪೆ : ಪುಟ್ಟಕ್ಕನ ಹೈವೇ

ಕ್ಯಾಮರಾ ಕಣ್ಣಿನಲ್ಲಿ ಚಲನಚಿತ್ರೋತ್ಸವ …

ಬೆಂಗಳೂರಿನ ಯವನಿಕಾದಲ್ಲಿ ಕರ್ನಾಟಕ ಚಲನ ಅಕಾಡೆಮಿ ಆಯೋಜಿಸಿದ್ದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದ ಒಂದು ನೋಟ ಇಲ್ಲಿದೆ .ಟಿ.ಎಸ್.ನಾಗಾಭರಣ ,ಶಾಜಿ ಕರುಣ್, ಜಯರಾಮ ರಾಜೇ ಅರಸ್ , ಜಾಯ್ ಯಂಗ್ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಚಿತ್ರಗಳು : ಚಂದ್ರ ಕೀರ್ತಿ

ಮತ್ತಷ್ಟು ಫೋಟೋಗಳು : ಅವಧಿ

ಅನಂತ್ ನಾಗ್ ಅವರ ‘ನನ್ನ ತಮ್ಮ ಶಂಕರ’…

ರೋಂಗೆ ಹೊರಟ ‘ಕನಸೆಂಬೋ ಕುದುರೆಯನೇರಿ’…

ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡ ಚಿತ್ರ  ಕನಸೆಂಬೋ ಕುದುರೆಯನೇರಿ ರೋಂನಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗಿದೆ.

ಇಲ್ಲಿಯ ತನಕ ಯಾವುದೇ ಕನ್ನಡ ಚಿತ್ರವೂ ಈ ಸ್ಪರ್ಧೆಗೆ ಆಯ್ಕೆ ಯಾಗಿರಲಿಲ್ಲ. ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಯಾಗುವುದೇ ಹೆಮ್ಮೆಯ ಸಂಗತಿ, ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗುವುದಂತೂ ಮತ್ತೂ ದೊಡ್ಡ ಸಾಧನೆ. ಕನಸೆಂಬೋ ಕುದುರೆಯನೇರಿ ಈ ಎರೆಡೂ ಸಾಧನೆಗಳನ್ನು ಮಾಡಿದೆ. ಚಿತ್ರದ ವಿನೂತನ ಕಥನ ಕ್ರಮ ಹಾಗೂ ಅದರ ಕಲಾತ್ಮಕ ರೂಪ ಆಯ್ಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ರೋಂ ಚಿತ್ರೋತ್ಸವದ ಆಯೋಜಕರು ಪತ್ರ ಬರೆದಿದ್ದಾರೆ.

ನವೆಂಬರ್ ೧೨-೨೧ ರವರೆಗೆ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಭಾಗವಹಿಸಲು ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಗೆ ಆಹ್ವಾನ ಬಂದಿದ್ದು, ಅವರು ನವೆಂಬರ್ ೧೮ರಂದು ರೋಂಗೆ ತೆರಳಲಿದ್ದಾರೆ.ಬಸಂತ್ ಕುಮಾರ್ ಪಾಟೀಲ್ ಮತ್ತು ಅಮೃತಾ ಪಾಟೀಲ್ ರು ನಿರ್ಮಿಸಿ, ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಈ ಚಿತ್ರ ಕನ್ನಡ ಸಾಹಿತ್ಯ ಲೋಕದಲ್ಲೊಂದು ಅಪರೂಪದ ಕೃತಿ ಎಂದು ಕರೆಯಲ್ಪಡುತ್ತಿರುವ ಅಮರೇಶ್ ನುಗಡೋಣಿಯವರ ಸವಾರಿ ಕಥೆಯನ್ನು ಆಧರಿಸಿದೆ. ಖ್ಯಾತ ಸಾಹಿತಿ ಗೋಪಾಲ ಕೃಷ್ಣ ಪೈ ಜೊತೆ ಸೇರಿ ಗಿರೀಶ್ ಕಾಸರವಳ್ಳಿಯವರು ರಚಿಸಿದ ಈ ಚಿತ್ರದ ಚಿತ್ರ ಕಥೆಗೆ ಈ ಸಾಲಿನ ಶ್ರೇಷ್ಠ ಚಿತ್ರಕತೆಗಾಗಿ ರಾಷ್ಠ್ರ ಪ್ರಶಸ್ತಿ ದೊರೆತಿತ್ತು. ಸಮಾಜದ ಅಂಚಿಗೆ ತಳ್ಳಲ್ಪಟ್ಟ ಈರ್ಯ ಮತ್ತು ಅವನ ಹೆಂಡತಿ ರುದ್ರಿಯ ಕನಸುಗಳ ಸುತ್ತ ಹೆಣೆಯಲಾದ ಕಥೆ ಇದು. ಸುಡುಗಾಡು ಸಿದ್ದನ ಹಿಂಬಾಲಕನಾದ ಈರ್ಯ ಹೆಣ ಹೂಳುವ ವ್ರೃತ್ತಿ ಮಾಡುತ್ತಿರುವವನು.

ತನ್ನ ಕಸಿನಲ್ಲಿ ಸುಡುಗಾಡು ಸಿದ್ದ ಕಾಣಿಸಿ ಕೊಂಡ ದಿನ ಊರಿನಲ್ಲಿ ಯಾರಾದರೊಬ್ಬರು ಸಾಯುತ್ತಾರೆಂದು ಅವನ ನಂಬಿಕೆ. ಎಷ್ಟೋ ಕಾಲ ನಿಜವಾಗುತ್ತಿದ್ದ ಈ ಕನಸು ಒಮ್ಮೆಲೇ ಸುಳ್ಳಾಗ ತೊಡಗಿದಾಗ ಈರ್ಯ ಆಘಾತಕ್ಕೊಳಗಾಗುತ್ತಾನೆ. ತನ್ನ ಬಗ್ಗೆಯೇ ವಿಶ್ವಾಸ ಕಳೆದು ಕೊಳ್ಳುತ್ತಾನೆ. ರುದ್ರಿಯ ಕನಸೂ ಹೀಗೆಯೇ ಸುಳ್ಳ್ಳಾಗ ತೊಡಗುತ್ತದೆ. ಒಂದೇ ಘಟನೆಯನ್ನು ಎರೆಡೆರೆಡು ಬಾರಿ ಹೇಳುವುದರ ಮೂಲಕ ಕನಸುಗಳು ಸುಳ್ಳಾಗಲು ಕಾರಣವೇನು ಎನ್ನುವುದನ್ನು ಚಿತ್ರ ಹೇಳುತ್ತದೆ. ದುರ್ಬಲರ ಕನಸುಗಳನ್ನು ಉಳ್ಳವರು ತಮ್ಮ ಕನಸಾಗಿ ಹೇಗೆ ಮಾರ್ಪಡಿಸಿ ಕೊಳ್ಳುತ್ತಾರೆ ಮತ್ತು ಅದು ತನ್ನ ಅರಿವಿಗೆ ಬಂದ ನಂತರ ಈರ್ಯ ರುದ್ರಿ ದಂಪತಿಗಳು ಹೇಗೆ ಅದಕ್ಕೆ ಪ್ರತಿಕ್ರಿಯಿಸುತ್ತಾರೆ ಎನ್ನುವುದೇ ಚಿತ್ರದ ವಸ್ತು. ಕನಸುUಳು ಆವರ್ತ ರೂಪ ದಲ್ಲಿರುತ್ತವೆ, ತುಣುಕು ತುಣುಕಾಗಿ ರೂಪ ಗೊಳ್ಳುತ್ತಿರುತ್ತವೆ. ಚಿತ್ರವೂ ಈ ರೂಪ ಶಿಲ್ಪವನ್ನೇ ಅವಲಂಬಿಸಿದೆ.

ಈರ್ಯನಾಗಿ ವೈಜನಾಥ್ ಬಿರಾದಾರ್, ರುದ್ರಿಯಗಿ ಉಮಾಶ್ರೀ ಅಭಿನಯಿಸಿದ್ದಾರೆ. ಬಿರಾದಾರ್ ಆ ಪಾತ್ರವೇ ಆಗಿದ್ದಾರೆ ಎನ್ನುವುದು ನೋಡಿದವರ ಹೇಳಿಕೆ. ಹಿರಿಯ ನಟ ಸದಾಶಿವ ಬ್ರಹ್ಮಾವರ ಒಂದು ಮುಖ್ಯ ಪಾತ್ರದಲ್ಲಿದ್ದು Uಮನ ಸೆಳೆಯುವ ಅಭಿನಯ ನೀಡಿದ್ದಾರೆ. ಇನ್ನುಳಿದ ಮುಖ್ಯ ಪಾತ್ರದಲ್ಲಿ ಶಿವರಂಜನ್, ಪವಿತ್ರಾ ಲೋಕೇಶ್, ಬೇಬಿ ಸೌಂದರ್ಯ, ಅಕ್ಕಿ ಚನ್ನ ಬಸಪ್ಪ. ಸಾವಂತ್, ಬಸವರಾಜ ಮುರುಗೋಡ್, ಪುರುಷೋತ್ತಮ ತಲವಾಟ, ಬಸವರಾಜ್ ಹಿರೇಮಠ್ ಮುಂತಾದವರು ಅಭಿನಯಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಹೆಚ್.ಎಂ.ರಾಮಚಂದ್ರರ ಛಾಯಾಗ್ರಹಣ, ವಿ.ಮನೋಹರ್ ರವರ ಸಂಗೀತ ವಿರುತ್ತದೆ. ಗಿರೀಶ್ ಕಾಸರವಳ್ಳಿಯವರ ಹೆಚ್ಚಿನ ಚಿತ್ರಗಳನ್ನು ಸಂಕಲಿಸಿದ ರಾಜ್ಯ ಪ್ರಶಸ್ತಿ ವಿಜೇತ ಸಂಕಲನಕಾರ ಎಂ.ಎನ್.ಸ್ವಾಮಿಯವರೇ ಈ ಚಿತ್ರದಲ್ಲೂ ತಮ್ಮ ಕೈ ಚಳಕ ತೋರಿಸಿದ್ದಾರೆ.

ಇತ್ತೀಚಿಗೆ ನಿಧನರಾದ ವೈಶಾಲಿ ಕಾಸರವಳ್ಳಿಯವರು ವಸ್ತ್ರ ವಿನ್ಯಾಸ ಮಾಡಿದ ಕೊನೆಯ ಚಿತ್ರವೂ ಇದಾಗಿದೆ. ಪ್ರಸನ್ನಕುಮಾರ್ ರ ನಿರ್ಮಾಣ ವಿನ್ಯಾಸ ವಿದೆ. ಇದಲ್ಲದೇ ಕನಸೆಂಬೋ ಕುದುರೆಯನೇರಿ ಚಿತ್ರವು ಈಗಾಗಲೇ ಭಾರತದ ನಾಲ್ಕು ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ.

ಗೋವಾದಲ್ಲಿ ನಡೆಯಲಿರುವ ಭಾರತದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ, ಕೊಲ್ಕತ್ತಾದಲ್ಲಿ ನಡೆಯಲಿರುವ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ, ತಿರುವನಂತಪುರಂ ನಲ್ಲಿ ನಡೆಯಲಿರುವ ಕೇರಳದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನ ಗೊಳ್ಳಲಿದೆ. ಹಾಗೂ ಮೊನ್ನೆಯಷ್ಟೇ ಮುಕ್ತಾಯ ಗೊಂಡ ಮುಂಬೈನ ಮಾಮಿ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ದಲ್ಲೂ ಈ ಚಿತ್ರ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಡಿಸೆಂಬರ್ ವೇಳೆಗೆ ಈ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ಮಾಡುತ್ತಿದ್ದಾರೆ. ಬಸಂತ್ ಕುಮಾರ್ ಪಾಟೀಲರು ಗಿರೀಶ್ ಕಾಸರವಳ್ಳಿ ಯವರ ನಿರ್ದೇಶನದಲ್ಲಿ ಮೂರು ಚಿತ್ರಗಳನ್ನು ನಿರ್ಮಿಸಿದ್ದು ಆ ಮೂರೂ ಚಿತ್ರಗಳು ಅಂತಾರಾಷ್ಟೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದು ಹೆಮ್ಮೆಯ ಸಂಗತಿ.

ಡಾ. ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ನಾಯಿನೆರಳು ೧೫ ಚಿತೋತ್ಸವದಲ್ಲಿ ಭಾಗವಹಿಸಿತ್ತು. ಕರಾಚಿಯಲ್ಲಿ ನಡೆದ ಕಾರಾ ಚಿತ್ರೋತ್ಸವದಲ್ಲಿ ಪ್ರಥಮ ಪ್ರಶಸ್ತಿ ಪಡೆದಿತ್ತು. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಡೆದ ಏಕ ಮಾತ್ರ ಕನ್ನಡ ಚಿತ್ರವೂ ಇದಾಗಿದೆ.

ಖ್ಯಾತ ಸಣ್ಣ ಕತೆಗಾರ್ತಿ ವೈದೇಹಿಯವರ ಕಥೆಯೊಂದನ್ನು ಆಧರಿಸಿದ ಗುಲಾಬಿ ಟಾಕೀಸ್ ಸುಮಾರು ೨೮ ಚಿತ್ರೋತ್ಸವಗಳಲ್ಲಿ ಭಾಗಹಿಸಿದ್ದಲ್ಲದೇ ಫ಼್ರಾನ್ಸ್ ನಲ್ಲಿ, ಇಟಲಿಯಲ್ಲಿ, ಹಾಗೂ ಓಷಿಯಾನ್ಸ್ , ಮತ್ತು ಮಾಮಿ ಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನೂ ಗಳಿಸಿತ್ತು. ಇದೀಗ ಅವರ ಮೂರನೆಯ ಚಿತ್ರ ಅಂತಾರಾಷ್ಟ್ರಿಂii ಮಟ್ಟದಲ್ಲಿ ಕನ್ನಡದ ಕಂಪನ್ನು ಮೆರೆಸಲು ತನ್ನ ಸವಾರಿ ಆರಂಭಿಸಿದೆ. ಕರ್ನಾಟಕದ ರಾಜ್ಯೋತ್ಸವದ ದಿನದಂದು ಈ ಸುದ್ದಿ ಕನ್ನಡಿಗರಿಗೆ ತಿಳಿಸಲು ಬಸಂತ್ ಪ್ರೊಡಕ್ಷನ್ಸ್ ಹರ್ಷಿಸುತ್ತದೆ.

ಪ್ರಶಸ್ತಿ ವಿಜೇತ ಕನ್ನಡಚಿತ್ರ ಪ್ರದರ್ಶನ…

*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ  ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ “ತಾಯಿ ”

ದಿನಾಂಕ:ಅಕ್ಟೋಬರ್  30ಮತ್ತು 31-2010

ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

 

ಕೈಲಾಸಂ ಕಿರು ಸಿನೆಮಾ …

– ರೇವನ್ ಪಿ.ಜೇವೂರ್

kannada bloggers

ಟಿ .ಪಿ.ಕೈಲಾಸಂ..ನಿಜಕ್ಕೂ ಆಸಮ್ಮೇ ಬಿಡಿ. ನಮ್ಮ ನಡುವಿನ ಜೀವಂತ ಕ್ಯಾರೆಕ್ಟರ್ ಗಳನ್ನ ರಂಗಕ್ಕೆ ತಂದಖ್ಯಾತಿ ಇವರದ್ದು. ಈಗ ಇದೇ ವ್ಯಕ್ತಿ ಜೀವಂತವಾದ್ರೆ, ಹೇಗೆ. ಹೌದು…! ರೇಡಿಯೋ ಜಾಕಿ ಶ್ರೀನಿ ಇಂತಹವೊಂದುಪ್ರಯೋಗ ಮಾಡಿದ್ದಾರೆ. ಪತ್ರಕರ್ತ ಮತ್ತು ರಂಗಕರ್ಮಿ ಎ.ಎಸ್.ಮೂರ್ತಿಯವರು ಬರೆದ “ಟಿಪಿಕಲ್ ಆರಥಿ” ನಾಟಕಆಧಾರಿಸಿ ಎಸ್.ವಿ. ಬಾಬು ನಿರ್ಮಾಣದಲ್ಲಿ ಸ್ವತ: ಶ್ರೀನಿನೇ ಒಂದು ಕಿರು ಚಿತ್ರ ಮಾಡಿದ್ದಾರೆ. ಹಾಗೆ ಸಿದ್ಧವಾದ ಆ ಚಿತ್ರವೇ”ಸಿಂಪ್ಲಿ ಕೈಲಾಸಂ”…

ಈ ಕಿರು ಚಿತ್ರದ ಪ್ರತಿ ಪ್ರೇಮ್ ಅದ್ಭುತವಾಗಿದೆ. ಶ್ರೀಷ್ ಕುಂದರವಲ್ಲಿ ಕ್ಯಾಮೆರಾ ಕೈಚಳಕದಲ್ಲಿ ಚಿತ್ರ ನಿಜಕ್ಕೂ ಒಂದುಕಲಾಕೃತಿಯೇ ಆಗಿದೆ. ಅಷ್ಟು ಚೆಂದಗೆ ಇಡೀ ಚಿತ್ರವನ್ನ ತೆಗೆಯಲಾಗಿದೆ. ದೃಶ್ಯ ಸಂಯೋಜನೆಗೆ ಪ್ಲಾನ್ ಮಾಡಿದಲೈಟಿಂಗ್ ಆಗಿರಲಿ. ಕ್ಯಾಮೆರಾ ಯ್ಯಾಂಗಲೇ ಆಗಿರಬಹುದು. ಎಲ್ಲವೂ ಮನಮೋಹಕ.

ಕಾರಣ, ಅಷ್ಟು ಶೃದ್ಧೆಯಿಂದಲೇಲೋಕಲ್ ಮೋಷನ್ ಫಿಕ್ಚ್ ಟೀಮ್ ಈ ಚಿತ್ರಕ್ಕಾಗಿ ಕೆಲಸ ಮಾಡಿದೆ.ಚಿತ್ರದ ಆರಂಭ ಶ್ರೀನಗರ ಕಿಟ್ಟಿ ನಿರೂಪಣೆಯಲ್ಲಿಯೇ ಸಾಗುತ್ತದೆ. ಟಿ.ಪಿ.ಕೈಲಾಸಂ ಅವರ ೧೭ ನಾಟಕಗಳ ಸಂಕ್ಷಿಪ್ತವಿವರಣೆನೂ ಇಲ್ಲಿ ದೊರೆಯುತ್ತದೆ. ಟಿ.ಪಿ.ಕೈಲಾಸಂ ಅವರ ವಿಶಿಷ್ಟ ಕನ್ನಡದ ಬಗ್ಗೆನೂ ಇಲ್ಲಿ ಪುಟ್ಟದೊಂದು ಪರಿಚಯವೂಸಿಗುತ್ತದೆ…ಇದಾದ ಮೇಲೆ ಇಲ್ಲಿ ಟಿ.ಪಿ.ಕೈಲಾಸಂ ಖುದ್ ಮಾತನಾಡಲು ಶುರು ಮಾಡುತ್ತಾರೆ…ಟಿ.ಪಿ.ಕೈಲಾಸಂ ಇಲ್ಲ ಅನ್ನೋದು ಗೊತ್ತೆಯಿದೆ.

ಆದ್ರೆ, ಇಲ್ಲಿ ಆ ಪಾತ್ರಕ್ಕೆ ರೇಡಿಯೋ ಜಾಕಿ ಮತ್ತು ಅಭಿನಯ ತಂರಂಗದವಿದ್ಯಾರ್ಥಿ ಶ್ರೀನಿ ಜೀವ ತುಂಬಿದ್ದಾರೆ. ಟಿ.ಪಿ.ಕೈಲಾಸಂ ಥರದ ಗೆಟಪ್. ಸಿಗರೇಟ್ ಸೇದುವ ಅವರ ಸ್ಟೈಲ್. ಸರಾಬು ಕುಡಿಯೋ ಖದರ್. ಹಂಗಂಗೆ ಇಲ್ಲಿ ಕಣ್ಣುಮುಂದೆಕಟ್ಟುತ್ತವೆ…ಆ ಕ್ಷಣವೇ ಕೈ ಇಲ್ಲಿ ಇನ್ನು ಜೀವಂತ ಅನ್ನೋಥರವೇ ಭಾಸವಾಗುತ್ತದೆ…ಕೈಲಾಸಂ ಅನೇಕ ಪಾತ್ರಗಳನ್ನ ರಂಗಕ್ಕೆ ತಂದಿದ್ದಾರೆ. ಅದೇ ಪಾತ್ರಗಳೇ ಈ ಚಿತ್ರದಲ್ಲಿ ಮಾತನಾಡುತ್ತವೆ. ಕೈಲಾಸಂಗೇನೆ ಹತ್ತು ಹಲವು ಪ್ರಶ್ನೆಗಳನ್ನ ಕೇಳುತ್ತವೆ. ಆದ್ರೆ,ಎಲ್ಲ ಪ್ರಶ್ನೆಗಳಿಗೂ ಉತ್ತರಿಸದೇನೆ ಕೈಲಾಸಂ ಮುಗುಳು ನಗೆಯಲ್ಲಿಯೇ ಅವುಗಳನ್ನೆಲ್ಲ ತೇಲಿಸಿ ಮುಂದಿನ ಕ್ಯಾರೆಕ್ಟರ್ ಗಳ ಬಗ್ಗೆ ತಮ್ಮಲಿಯೇ ಪ್ರಶ್ನಿಸಿಕೊಂಡುಮುನ್ನಡೆಯುತ್ತಾರೆ…

ಈ ರೀತಿ ಚಿತ್ರದಲ್ಲಿ “ಸೂಳೆ” ನಾಟಕ ಪಾತ್ರ ಬರುತ್ತದೆ. ಟೊಳ್ಳು-ಗಟ್ಟಿ ರಚನೆಯ ಕ್ಯಾರೆಕ್ಟರ್ ಗಳು ಹಾದು ಹೋಗುತ್ತವೆ. ಈ ಎಲ್ಲ ಪ್ರಮುಖ ಪಾತ್ರಕ್ಕೆ ನಟಿ ಛಾಯಾ ಸಿಂಗ್ ಜೀವ ತುಂಬಿದ್ದಾರೆ. ಹಾಗಂತ ಛಾಯ ಇಲ್ಲಿ ಎಲ್ಲೂ ಒಂದೇ ಥರ ಕಾಣಿಸುವುದಿಲ್ಲ. ಒಂದೇ ಥರದ ಅಭಿನಯವೂ ಇಲ್ಲ ಬಿಡಿ. ಅಂತಹ ಕಲಾತ್ಮಕ ನಟನೆಯನ್ನ ಛಾಯಾ ಸಿಂಗ್”ಸಿಂಪ್ಲಿ ಕೈಲಾಸಂ” ನಲ್ಲಿ ತೋರಿದ್ದಾರೆ. ಸದ್ಯಕ್ಕೆ ಈ ಚಿತ್ರ ಬೆಂಗಳೂರಲ್ಲಿ ಇತ್ತೀಚಿಗೆ ಪೂರ್ವ ಪ್ರದರ್ಶನ ಕಂಡಿದೆ. ಮೆಚ್ಚುಗೆನೂ ಪಡೆದಿದೆ…

 

‘ಸೈನೈಡ್’…

*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ  ಎ.ಎಂ.ಆರ್. ರಮೇಶ್ ನಿರ್ದೇಶನದ “ಸೈನೈಡ್”

ದಿನಾಂಕ:ಅಕ್ಟೋಬರ್  23ಮತ್ತು 24-2010

ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

‘ನವಿಲಾದವರು’…

ಸಂವಾದ ಡಾಟ್ ಕಾಂ(www.samvaada.com)  ದೃಶ್ಯ ಮಾಧ್ಯಮಗಳಲ್ಲಿ ಅಕೆಡೆಮಿಕ್  ಅರಿವಿನ  ಗುಣಮಟ್ಟದ ಪಠ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸದಭಿರುಚಿಯ  ಚಿತ್ರ ಪ್ರದರ್ಶನ, ಸಂವಾದ, ಚಲನಚಿತ್ರ ಚಿಂತನ ಶಿಬಿರ ಇತ್ಯಾದಿಗಳನ್ನು ಆಯೋಜಿಸುತ್ತ ಬಂದಿದೆ. ಜೊತೆಗೆ ಈ ಎಲ್ಲಾ ಚಟುವಟಿಕೆಗಳನ್ನು ಅಂತರ್ಜಾಲ ತಾಣದಲ್ಲೂ ಲೇಖನ/ಪಠ್ಯ ರೂಪದಲ್ಲಿ ದಾಖಲಿಸುತ್ತಾ ಬಂದಿದೆ.

ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು  ಸೃಷ್ಟಿಸಿದ  1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ “ನವಿಲಾದವರು” ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಮತ್ತು ರೋಟರಿ ಕ್ವಾಂಟ, ಹಾಸನ ಜೊತೆಯಾಗಿ ಶ್ರೀ ಸಾಯಿ ಮೂವಿಲ್ಯಾಂಡ್ ಥಿಯೇಟರ್‌ನಲ್ಲಿ ಏರ್ಪಡಿಸಿವೆ.

ಹಾಸನದಲ್ಲಿ ‘ನವಿಲಾದವರು’

ದಿನಾಂಕ: ಅಕ್ಟೋಬರ್ 24, ಭಾನುವಾರ
ಸಮಯ: ಸಂಜೆ 6 ಕ್ಕೆ

ಸ್ಥಳ: ಶ್ರೀ ಸಾಯಿ ಮೂವಿಲ್ಯಾಂಡ್ ಥಿಯೇಟರ್, ಹಾಸನ

ಸಂವಾದ ಮತ್ತು ಚರ್ಚೆಯಲ್ಲಿ ಭಾಗವಹಿಸುವವರು:
‘ನವಿಲಾದವರು’ ಚಿತ್ರತಂಡ
ಶೇಖರಪೂರ್ಣ, ಹಿರಿಯ ಚಿತ್ರ ವಿಮರ್ಶಕರು ಮತ್ತು ಸಂಪಾದಕರು ಕನ್ನಡಸಾಹಿತ್ಯ ಡಾಟ್ ಕಾಂ.
ವೆಂಕಟೇಶಮೂರ್ತಿ ಆರ್ ಪಿ(ಸಂಪಾದಕರು, ಜನತಾ ಮಾಧ್ಯಮ ದಿನಪತ್ರಿಕೆ)
ರೂಪ ಹಾಸನ
ಶ್ರೀಮತಿ ಭಾನು ಮುಷ್ತಾಕ್( ಲೇಖಕರು, ಇವರ ಕಥೆಗಳ ಆಧಾರಿತ ಹಲವು ಚಿತ್ರಗಳು ಪ್ರಶಸ್ತಿ ಗಳಿಸಿವೆ)
ಜೆ ಎಚ್ ನಾರಾಯಣ ಸ್ವಾಮಿ(ಜ ಹೋ ನಾ), ಲೇಖಕರು.
ಮಂಜುನಾಥ್(ಅಧ್ಯಕ್ಷರು, ಪ್ರೆಸ್ ಅಸೋಸಿಯೇಷನ್, ಹಾಸನ)
ಡಾ| ನರಹರಿ( ನಿವೃತ್ತ ಪ್ರಾಂಶುಪಾಲರು)
ಚಂದ್ರಶೇಖರ್ ಧೂಲೆಕರ್(ಕವಿ, ಲೇಖಕರು)
ಉದಯರವಿ (ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್)
ಮದನ್ ಗೌಡ(ಮಾಜಿ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್)
ಚಂದ್ರಶೇಖರ್ ಪೆಡಸೂರ್
ಡಾ| ಗೀತಾ ( ಪ್ರಾಂಶುಪಾಲರು, ಹಾಸನಾಂಬ ಬಿ ಎಡ್ ಕಾಲೇಜು)

ಸಕಲೇಶಪುರದಲ್ಲಿ ’ನವಿಲಾದವರು’

ದಿನಾಂಕ: ಅಕ್ಟೋಬರ್ 25, ಸೋಮವಾರ

ಸಮಯ: ಸಮಯ : ಬೆಳಿಗ್ಗೆ 11ಕ್ಕೆ

ಸ್ಥಳ : ’ಮಕ್ಕಿ ತಿಟ್ಟ’  ಹೋಂ ಸ್ಟೇ, ದೋಣಲ್ಲಿ ಕಾಫಿ ಎಸ್ಟೇಟ್, ಸಕಲೇಶಪುರದ ಹತ್ತಿರ.

ಸಕಲೇಶಪುರದಲ್ಲಿ ಪ್ರದರ್ಶನ ಮತ್ತು ಸಂವಾದಕ್ಕೆ ಭಾಗವಹಿಸುವ ಎಲ್ಲರಿಗೂ ಊಟದ ವ್ಯವಸ್ಥೆಯಿದೆ

ಚಿತ್ರ ಪ್ರದರ್ಶನ ಮತ್ತು ಸಂವಾದಕ್ಕೆ ಭಾಗವಹಿಸುವವರು ಈ ಕೆಳಗಿನ ಮೊಬೈಲ್ ಗೆ ಸಂಪರ್ಕಿಸಬಹುದು:
99004 39930, 97317 55966

Khayal Darpan…

Vikalp Bengaluru & Smriti Nandan Cultural Centre

screen

Khayal Darpan

A Documentary Film about Classical Music in Pakistan

 

 

Friday, 22nd October, 2010 at 6.30 pm
Smriti Nandan Cultural Centre, Nanda-deep, 15 /3 Palace Road  Bangalore – 560 052.  Tel: 22258091 / 65979732

 

Directed by Yousuf Saeed

 

100 mins /Urdu/Hindi (with English subtitles)

 

In 2005, the Delhi-based filmmaker, Yousuf Saeed, spent more than 6 months in Pakistan as part of a research fellowship where he surveyed the development of khayal and other forms of classical traditions in Pakistan after 1947. After travelling in the 3 main cities of Pakistan – Lahore, Karachi and Islamabad – interviewing musicians and scholars, attending music concerts, and observing the teaching of music in various institutions, Yousuf not only managed to document some of the surviving practitioners and patrons of art music, but also raised many vital questions about cultural identity, nationalism, legitimacy of music in Islam, Pakistan’s popular culture and its affairs with India, and the survival of classical music itself in South Asia. The film features some well-known as well as many lesser known but talented musicians of Pakistan, breaking many stereotypes about the country.

Khayal Darpan (http://www.khayaldarpan.info) is a real tour-de-force for a new generation of South Asians who are bent upon defining their cultural and national identities according to their religion.

 

ಚಲನ ಚಿತ್ರ ಪ್ರದರ್ಶನ ಮತ್ತು ಸಂವಾದ …

ಅವಿರತ ವತಿಯಿಂದ “ಪ್ರಪಾತ” ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ..

ಪ್ರಸ್ತುತ ಜಗತ್ತಿನ ಪ್ರಮುಖ ವೈಜ್ಞಾನಿಕ ಸಾಧನೆಗಳಲ್ಲಿ ‘ವಿಮಾನ’ದ ಹಾರಾಟ ಮಹತ್ತರವೆನಿಸಿದೆ. ನಂಬಿಕೆಯ ತಳಪಾಯವುಳ್ಳ ಮಂಡನೆಯನ್ನೊಪ್ಪದ ವಿಜ್ಞಾನ ವಿಭಾಗಗಳು ಕರಾರುವಾಕ್ಕಾದ ಸಾಕ್ಷ್ಯಾಧಾರಗಳ ಮೊರೆ ಹೋಗುವುದು ಸರ್ವವಿದಿತ. ಇದೆಲ್ಲವುಗಳಾಚಿನ ನಿಲುಕದ ನಕ್ಷತ್ರಗಳು ಹಲವು.

ಅತ್ಯಂತ ಪ್ರಾಚೀನವಾದ ಭಾರತದ ನೆಲದಲ್ಲಿ ಋಷಿಶ್ರೇಷ್ಠರೆನಿಸಿದ ಭಾರದ್ವಾಜ ಮುನಿ ಕೃತ “ವಿಮಾನ ಶಾಸ್ತ್ರ”ವು ಹಲವು ಅಚ್ಚರಿಗಳ ಆಗರ. ವಾಯುಯಾನ ಸಾಧನಗಳನೇಕದರ ವಿನ್ಯಾಸ -ತಂತ್ರಜ್ಞಾನಗಳ ಆಮೂಲಾಗ್ರ ವಿಶ್ಲೇಷಣೆಯ ಭಂಡಾರ. ಇಂಥಹ ಮಹದ್ಗ್ರಂಥದ ಅಡಕಕ್ಕೆ ಭಾಷ್ಯ-ವ್ಯಾಖ್ಯಾನಗಳ ಒದಗಿಸುವುದೇ ಅಲ್ಲದೆ ‘ಮರುತ್ಶಕ್ತಿ’ ಶೀರ್ಷಿಕೆಯ ವಿಮಾನವನ್ನು ಇಸವಿ ೧೮೯೬ ರಲ್ಲೇ ಯಶಸ್ವಿಯಾಗಿ ಉಡ್ಡಯಿಸಿದ ಪ್ರಗಲ್ಭ ಪಾಂಡಿತ್ಯದ ಆನೇಕಲ್ ಸುಬ್ರಾಯ ಶಾಸ್ತ್ರಿಗಳ (ಜೀವಿತಾವಧಿ ಸರಿಸುಮಾರು ಕ್ರಿ.ಶ. ೧೮೬೬ ರಿಂದ ೧೯೪೦) ಮಹತ್ತರವಾದ ಸಾಧನೆ ಇತಿಹಾಸದ ಪುಟಗಳಿಗೆ ಹರಿದು ಬರದಿರುವುದು ವಿಪರ್ಯಾಸ.

ಮಾನ್ಯರ ಸಾಧನೆಗಳ ಕುರಿತು ಸಹಜ ಕುತೂಹಲಿಯಾದ ಶ್ರೀಸಾಮಾನ್ಯನೋರ್ವನು ಅನ್ವೇಷಿಸುತ್ತಾ ಹೋದಂತೆಲ್ಲಾ ವಿವಿಧ ಮಗ್ಗಲು ಅನಾವರಣವಾಗುವ ಸೋಜಿಗದ ಸಂಗತಿಗಳ ಅಭಿವ್ಯಕ್ತಿಯೇ ಈ ಚಲನಚಿತ್ರ. ಪರ ಹಾಗೂ ಅಪರ ಚರ್ಚೆಗಳ ಹಲವು ವಿಚಾರ ಧಾರೆಗಳುಳ್ಳ ವ್ಯಕ್ತಿಯ ಅನುಭವಗಳ ಸರಣಿಯ ಯಥಾವತ್ ದೃಶ್ಯ ದಾಖಲೀಕರಣ ಸಾಹಸವೇ ‘ಪ್ರಪಾತ’.

ಸಮಯ: 3:00pm – 6:00pm

ಸ್ಥಳ : ಶ್ರೀಗಂಧ (ರೇಣುಕಾಂಬ) ಪ್ರೀವ್ಯೂ ಥಿಯೇಟರ್

ಲಾವಣ್ಯ ಟವರ್, 4ನೇ ಮುಖ್ಯರಸ್ತೆ, 18ನೇ ಕ್ರಾಸ್ ಬಿ.ಡಬ್ಲ್ಯು.ಎಸ್.ಎಸ್.ಬಿ. ರಸ್ತೆ ಮಲ್ಲೇಶ್ವರ

ಟಿಕೆಟ್ ಬೆಲೆ = 100ರೂ ಗಳು
ಟಿಕೆಟ್ ಗಾಗಿ ಸಂಪರ್ಕಿಸಿ kts_gowda@yahoo.com

ಸದಾ ವತ್ಸಲೇ ಲಕ್ಷ್ಮೀ…

-ಶ್ರೀದೇವಿ ಕಳಸದ

ಆಲಾಪ

ನೋ ಲೈಟ್ಸ್, ನೋ ಕಟ್, ನೋ ರಿಟೇಕ್.

ಲಕ್ಷ್ಮೀ, ಹೌದು, ಜ್ಯೂಲಿ ಲಕ್ಷ್ಮೀ ಬೆಂಗಳೂರಿನ ಹೋಟೆಲ್ ಏಟ್ರಿಯಾನಲ್ಲಿ ಸಂಜೆ ಕಾಫಿಗೆ ಸಿಕ್ಕಿದ್ರು…


ಅದೇ ಮಾದಕ ಧ್ವನಿ. ಹರೆಯದ ಲವಲವಿಕೆ. ಐವತ್ತಾರು- ಐವತ್ತೇಳರ ಆಸುಪಾಸು ಓಡಾಡ್ತಿದೆ ವಯಸ್ಸು ಅಂತ ಅಂದಾಜಿಸಲೂ ಆಗದ ಮುಂಜಾನೆಯಂಥಾ ಮನಸ್ಸು. ಟೇಬಲ್ ಮೇಲಿದ್ದ ಟಿಶ್ಯೂ ಪೇಪರನ್ನು ಎಷ್ಟು ಕೋನಗಳಿಂದ ಮುದ್ದೆ ಮಾಡಲು ಸಾಧ್ಯವೋ ಅಷ್ಟು… ಮ್ದುದೆ ಮಾಡುತ್ತಲೇ ಮಾತನಾಡತೊಡಗಿದರು.

’ನನ್ನ ಮತ್ತು ಅನಂತ್ ನಡುವೆ ಒಂದು ಕೆಮಿಸ್ಟ್ರಿ ಇದೆ. ನಮ್ಮಿಬ್ಬರದು ಮೆಚ್ಯುರ್‍ಡ್ ಫ್ರೆಂಡ್‌ಶಿಪ್. ಪ್ರತಿಸಲವೂ ಶೂಟಿಂಗ್ ಮುಗಿದ ನಂತರ, ಸಾಕಿನ್ನು ಇನ್ಮೇಲೆ ಆಕ್ಟಿಂಗ್ ನಿಲ್ಲಿಸಿಬಿಡೋಣ ಅಂತ ಇಬ್ರೂ ಅಂದ್ಕೊಳ್ತಿರ್‍ತೇವೆ. ಆಗ ಅನಂತ್‌, ‘ಇದೇ ಲಾಸ್ಟು, ನಿಲ್ಲಿಸಿ ಬಿಡೋಣ ಲಕ್ಷ್ಮೀ, ಕ್ಯಾರೆಕ್ಟರ್ ಮಾಡ್ತಾ ಮಾಡ್ತಾ ನಾವೇ ಒಂದೊಂದು ಕ್ಯಾರೆಕ್ಟರ್ ಆಗಿಬಿಡ್ತಿವೊ ಏನೋ. ನನಗೇ… ನಾನ್ಯಾರು ಅನ್ನೋದನ್ನ ತಿಳ್ಕೊಬೇಕು ಲಕ್ಷ್ಮೀ…’ ಎಂದು ಹೇಳ್ತಿರ್‍ತಾರೆ. ನನಗೂ ಹಾಗೇ ಅನ್ನಸ್ತಿರತ್ತೆ. ಆದ್ರೆ….’

ಆದರೆ…?

ಯಾವತ್ತು ನಿರ್ದೇಶಕ ಭಗವಾನ್- ಪುಟ್ಟಿ ಲಕ್ಷ್ಮೀಗೆ ಕ್ಯಾಡ್‌ಬರೀಸ್‌ನ ಆಸೆ ತೋರಿಸಿದರೋ, ಒಂದು ಸಿನಿಮಾಕ್ಕೆ ಎರಡೂವರೆ ಸಾವಿರ ರೂಪಾಯಿ ಎಂದರೋ, ಲಕ್ಷ್ಮೀ ಕಣ್ಣ್ಲಲಿ ವಜ್ರದೋಲೆ ಮಿನುಗೇ ಬಿಟ್ಟಿತು (ಆಗಿನ ವಜ್ರದೋಲೆಯ ರೇಟು!) ಅಂದಿನಿಂದ ಇಂದಿನವರೆಗೂ ಲಕ್ಷ್ಮೀಯದು ಪ್ಯಾಕ್‌ಅಪ್ ಆಗದ ಶೂಟಿಂಗ್. ಕಳಚಲಾಗದ ಮೇಕಪ್.

ಸಂಪ್ರದಾಯಸ್ಥ ಕುಟುಂಬವಾದರೂ ಬೆಳೆದ್ದಿದು ಶುದ್ಧ ಗಂಡುಬೀರಿ ಹಾಗೆ ಎಂದು ಯಾವ ಸಂಕೋಚವ್ಲಿಲದೆಯೇ ಹೇಳಿಕೊಳ್ಳುವ ಈ ಧೈರ್ಯಲಕ್ಷ್ಮೀ ಹುಡುಗರ ದಂಡಿನಲ್ಲೇ ಓಡಾಡಿಕೊಂಡ್ದಿದವರು. ಗಿಲ್ಲಿದಾಂಡು ಆಡುತ್ತ, ಕಾಂಪೌಂಡ್ ಹಾರುತ್ತ ಹೀಗೆ..

ಹರೆಯಕ್ಕೆ ಕಾಲಿಡುತ್ತಿದ್ದಂತೆ ಹೊಸ್ತಿಲು ಕಾಲು ಕಟ್ಟತೊಡಗಿತು. ಆದರೆ ಅಷ್ಟೇ ಬೇಗ ಕೇರ್‌ಫ್ರೀ ಬದುಕಿನ ಬಾಗಿಲು ತೆರೆದ್ದಿದು ಸಿನಿಮಾ. ‘ಆಗ ಹದಿನಾಲ್ಕು-ಹದಿನೈದಿರಬೇಕು. ಮನೆಯಲ್ಲಿ ಎಲದಕ್ಕೂ ರಿಸ್ಟ್ರಿಕ್ಶನ್. ಸಂಜೆಯಾಗ್ತಿದ್ದ ಹಾಗೆ ಬಾಗಿಲಲ್ಲಿ ನಿಲ್ಲಬಾರದು. ಲಂಗಾ-ದಾವಣಿನೇ ಹಾಕ್ಕೊಳ್ಬೇಕು ಅಂತೆಲ್ಲಾ. ಕೋಪಿಸ್ಕೊಂಡು ಒಂದು ಸೈಡ್‌ಲುಕ್ ಕೊಟ್ಟವಳೇ.. ಕೋಣೆ ಬಾಗಿಲು ಹಾಕ್ಕೊಂಡು ಕನ್ನಡಿ ಮುಂದೆ ಅಳ್ತಾ ಕೂತ್ಕೊಂಡ್‌ಬಿಡ್ತಿದ್ದೆ. ಬೇಜಾರಿನಿಂದಲದಲ, ಹಟ! ಆಮೇಲೆ ಕನ್ನಡಿಯಲ್ಲಿ ನನ್ನನ್ನ ನಾನೇ ನೋಡ್ಕೊಳ್ತಾ ನೋಡ್ಕೊಳ್ತಾ ಅಳುವನ್ನೇ ಮರೆತುಬಿಡ್ತಿದ್ದೆ’.

ಅತ್ರೂ ಲೆಕ್ಕಚಾರದಲ್ಲಿ ಅಳಬೇಕ್ರಿ…

ಆಗ ಮರೆತ ಅಳು ಮತ್ತೆ ರಿಕಲೆಕ್ಟ್ ಆಗ್ತಿದ್ದದ್ದು ನಟಿಸುವಾಗ. ಸಿನಿಮಾಗಳಲ್ಲಿ ಎದೆ ಬಿರಿಯೋ ಹಾಗೆ ಹೋ… ಎಂದು ಅಳುವ ಲಕ್ಷ್ಮೀಗೆ ಮೊದ ಮೊದಲು ಅಳುವುದಕ್ಕೆ ಬರುತ್ತಿರಲ್ಲಿಲವಂತೆ. ಆಗ ಅನಿವಾರ್ಯವಾಗಿ ಸಿನಿಮಾಗಳಲ್ಲಿ ಗ್ಲಿಸ್‌ರಿನ್ ಡಬ್ಬ ಖಾಯಂ ಆಯಿತು. ಕ್ರಮೇಣ ಅದರಿಂದ ಸುರಿಯುವ ಗ್ಲಿಸ್‌ರಿನ್‌ಮಿಶ್ರಿತ ಸಿಹಿಕಣ್ಣೀರು ನೆಕ್ಕುವುದೂ ಸಿನಿಮಾದಂತೆಯೇ ಆಪ್ತವಾಯಿತು. ಟಾಮ್‌ಬಾಯಿಶ್‌ನಂತೆ ಬೆಳೆದಿದ್ದರೂ ಕೂಡಿ ಬಾಳುವೆ ಮಾಡುವುದು ಕಷ್ಟವೇ… ನೋವು, ಮುನಿಸು, ಹತಾಶೆ ಇದ್ದದೇ. ಆಗ್ಲೆಲ ಅಳು ತಡೆಯಲಾದೀತೆ? ನಷ್ಟ-ಕಷ್ಟ ಎಂದು… ಭಾವೋದ್ವೇಗದ ಸಂದರ್ಭದ್ಲಲೂ ಲೆಕ್ಕಾಚಾರ ಹಾಕಲಾದೀತೆ?

ಆದರೆ ಲಕ್ಷ್ಮೀ ತನ್ನ ಅಳುವಿಗೂ ಬೆಲೆ ಕಟ್ಟಿಕೊಳ್ಳುತ್ತ ಬಂದವರು. ನೋವನ್ನೂ ಅಳುವನ್ನೂ ಸಕಾರಾತ್ಮಕವಾಗಿ ಬಳಸಿಕೊಳ್ಳುವ ಕಲೆಗಾರಿಕೆ, ಪ್ರಜ್ಞೆ ಅವರಲ್ಲಿ ಸದಾ ಜಾಗೃತ. ‘ಯಾವುದೇ ಕಾರಣಕ್ಕಾಗಲಿ ಮನೇಲಿದ್ದಾಗ ಮಾತ್ರ ಅಳ್ತಿರಲಿಲ್ಲ. ಸೆಟ್‌ನಲ್ಲಿ ಅಳುವ ಸೀನ್‌ನಲ್ಲೇ ಚೆನ್ನಾಗಿ ಅತ್ತುಬಿಡ್ತಿದ್ದೆ. ಇದ್ರಿಂದ ನನ್ನ ಮನಸ್ಸೂ ಹಗುರಾಗ್ತಿತ್ತು. ದುಡ್ಡಿಗೆ ದುಡ್ಡೂ ಬರ್‍ತಿತ್ತು. ಅಲ್ರೀ… ನಮ್ಮ ಎನರ್ಜಿಯನ್ನ ನಾವ್ಯಾಕೆ ವೇಸ್ಟ್ ಮಾಡ್ಕೊಬೇಕು? ನನ್ನ ಸ್ನೇಹಿತ ಕಮಲಹಾಸನ್‌ಗೂ ಇದೇ ಅಭ್ಯಾಸವಿದೆಯಂತೆ. ಹಾಗೆನೇ ತಮಿಳು ನಟ ಶ್ರೀಕಾಂತ್‌ಗೂ. ಅಂದ ಹಾಗೆ ನೋವಿಗೆ ತುಂಬಾ ಶಕ್ತಿ ಇದೇರೀ.. ಅದಕ್ಕೆ, ಅದನ್ನ ಪ್ರೀತಿಸೋದನ್ನ ಕಲಿತುಬಿಡಬೇಕು. ಅನುಭವಗಳೇ ನಮ್ಮನ್ನು ಬದಲಾಯಿಸುತ್ತವೆ’ ಎಂದು ಶೂನ್ಯನೋಟ ಬೀರಿದವರೊಮ್ಮೆ ‘ಅರೆ, ನಿಮ್ಮ ಕಾಫಿ ಹಾಗೇ ಇದೆ ಕಪ್ನಲ್ಲಿ…’ ಎಂದು ಮಾತು ತಿರುಗಿಸಿಬಿಟ್ಟರು ಗಾಳಿಯಂತೆ.

‘ನಿಜಜೀವನದಲ್ಲಿನ ’ಗಾಳಿಮಾತಿ’ಗೆಲ್ಲ ಹೇಗೆ ಸ್ಪಂದಿಸುತ್ತ ಬಂದಿದ್ದೀರಿ?” ಎಂದಿದ್ದಕ್ಕೆ, ‘ಅದು ನನ್ನ ಸಮಸ್ಯೆಯಲ್ಲ, ಗಾಸಿಪ್ ಮಾಡುವವರದು’ ಎಂದು ಚುಟುಕಾಗಿ ಉತ್ತರಿಸಿ ತೆಳುವಾಗಿ ನಕ್ಕುಬಿಟ್ಟರು.

ಕಾಡಿನಲ್ಲೊಬ್ಬಳು ಅಮ್ಮ..

ಇದಕ್ಕ್ದಿದಂತೆ ಕಾಡು- ಮಳೆದಿನಗಳಿಗೆ ಸರಿದರು. ‘ಅವತ್ತು ತಮಿಳುನಾಡಿನ ಉರ್ಕಾಡ್‌ನ ಕಾಡಿನಲ್ಲಿ ಶೂಟಿಂಗ್ ನಡೀತಿತ್ತು. ಇದ್ದಕ್ಕಿದ್ದ ಹಾಗೆ ಮಳೆ ಬಂತು. ಒಬ್ಬೊಬ್ರೂ ಒಂದು ಕಡೆಯಾಗ್ಬಿಟ್ರು. ತಮಿಳು ನಟ ಶಿವಕುಮಾರ್ ಮತ್ತು ನಾನು ಅಲೇ ಇದ ಗುಡಿಸಿಲಿನೊಳಗೆ ನುಗ್ಗಿದ್ವಿ. ನೆಟ್ಟಗೆ ನಿಂತ್ಕೊಳ್ಳೋದಕ್ಕೂ ಆಗದಿರೋ ಆ ಗುಡಿಸಿಲಿನಲ್ಲಿ ಒಂದು ಹಣ್ಣಾದ ಅಜ್ಜಿ. ಪಟ್ಟಣದವರಿಗೆ ಈ ವಾಸನೆಯೆಲ್ಲ ಆಗ್ಲಿಕ್ಕಿಲ್ಲ ಅಂತ ತಕ್ಷಣ ಊದುಬತ್ತಿ ಹಚ್ಚಿದ್ಲು. ಹೊತ್ತು ಸರೀತಿತ್ತು. ಹೊಟ್ಟೆ ಚುರುಗುಡ್ತಿತ್ತು. ಗಂಜಿ ಇದೆಯಾ ಅಂತ ಕೇಳಿದ್ದಕ್ಕೆ ಇಲ್ಲ ಪೆಚ್ಚು ಮೋರೆ ಹಾಕಿದ ಅಜ್ಜಿ, ಮಳೆನಲ್ಲಿ ನೆನಕೊಂಡೇ ಪಕ್ಕದ ಗುಡಿಸಿಲಿನಿಂದ ಹಲಸಿನ ಹಪ್ಪಳ ತಂದು ಸುಟ್ಟುಕೊಟ್ಟಳು. ನಿಜವಾಗಲೂ ಆಕೆಯದು ತಾಯಿಹೃದಯ; ನಾವು ತಿನ್ನುವುದನ್ನೇ ನೋಡುತ್ತ ಕುಳಿತ್ದಿದಳು’.

ಚಾಕಲೇಟಿನ ಆಸೆ, ಸ್ಟೈಲಿಶ್ ಡ್ರೆಸ್ಸೂ..

ತಂದೆ ವೈ.ವಿ.ರಾವ್ ಚಿತ್ರ ನಿರ್ದೇಶಕ, ತಾಯಿ ರುಕ್ಮಿಣಿ ತಮಿಳು ಚಿತ್ರ ನಟಿಯಾಗ್ದಿದರೂ ಚಿತ್ರರಂಗ ಪ್ರವೇಶಿಸಲು ಪೂರ್ವ ತಯಾರಿಯೂ ಇರಲಿಲ್ಲ. ಕಲಾವಿದೆಯಾಗಬೇಕೆಂಬ ಕನಸೂ ಇರಲ್ಲಿಲ. ಕೇವಲ ಚಾಕಲೇಟಿನ ಆಸೆಗೆ, ಬಗೆಬಗೆಯ ಬಟ್ಟೆ ತೊಟ್ಟುಕೊಳ್ಳುವ ಅವಕಾಶಕ್ಕೆ ಸೆಟ್‌ನಲ್ಲಿ ಅವರು ಹೇಳಿದಂತೆ ಮಾಡುತ್ತ ಹೋದರು ಲಕ್ಷ್ಮೀ. ಅದಕ್ಕೆ ಅಭಿನಯವೆನ್ನುತ್ತಾರೆ ಎನ್ನುವುದೂ ಕೂಡ ಅವರ ಅರಿವಿನಲ್ಲಿ ಇರಲಿಲ್ಲವಂತೆ! ‘ಈಗಿನ ಯುವಕಲಾವಿದರೇ ನನಗೆ ಸ್ಫೂರ್ತಿ. ಹೊಸ ಡೈರೆಕ್ಟರ್‌ಗಳೇ ಗುರುಗಳು. ಫೀಲ್ಡ್ ಬಗೆಗಿನ ಕಮಿಟ್‌ಮೆಂಟ್ ಅವರಲ್ಲಿದೆ. ಅದಕ್ಕೆ ಬೇಕಾಗುವ ಎಲ್ಲ ತಯಾರಿಯೂ, ಶ್ರದ್ಧೆಯೂ. ಮೇಕಪ್, ಡಯಟ್, ಡ್ರೆಸ್‌ಸೆನ್ಸ್, ವರ್ಕ್‌ಔಟ್, ಡ್ಯಾನ್ಸಿಂಗ್, ಕೆರಿಯರ್ ಪ್ಲಾನಿಂಗ್ ಇತ್ಯಾದಿ…’

ಪಾತ್ರಧ್ಯಾನ

ವಯಸ್ಸು ಅವರ ದೇಹವನ್ನ ತುಸು ಬಾಗಿಸಿದೆಯಾದರೂ ಮುಖಲ್ಲಿನ ಆಕರ್ಷಣೆ ಹಾಗೇ ಇದೆ. ಅಭಿಮಾನಿಗಳ ಮೆಚ್ಚುಗೆ ಪತ್ರಗಳೇ ಅವರನ್ನು ಸ್ವಲ್ಪ ವ್ಯಾಯಾಮ, ನಡಿಗೆ ಕಡೆಗೆ ವಾಲಿಸಿದ್ದಂತೆ. ‘ಅಭಿಮಾನಿಗಳು ಸೋದರಿ, ಸ್ನೇಹಿತೆ, ಪ್ರೇಯಸಿ ಎಂದೆಲ್ಲಾ ಭಾವಿಸಿಕೊಂಡು ಪತ್ರ ಬರೆಯುತ್ತಿದ್ದರು. ಉತ್ತರಿಸಬೇಕೆನ್ನಿಸಿದಲ್ಲಿ ಉತ್ತರಿಸುತ್ತಿದ್ದೆ. ಫೋಟೊ ಕೂಡ ಕಳಿಸುತ್ತಿದ್ದೆ. ಪಾತ್ರಗಳ ಮೂಲಕ ಜನ ನಮ್ಮನ್ನು ಇಷ್ಟಪಡ್ತಾರೆ ಎಂದ ಮೇಲೆ ಸ್ವಲ್ಪ ಮೈಕಟ್ಟನ್ನೂ ಮೆಂಟೇನ್ ಮಾಡಬೇಕು ಅನ್ನಿಸೋದಕ್ಕೆ ಶುರುವಾಯ್ತು. ಆದ್ರೆ ಡಯಟ್ ಮಾಡ್ಲಿಲ್ಲ. ಇಷ್ಟ ಪಟ್ಟದ್ದನ್ನೆಲ್ಲ ತಿನ್ನುತ್ತಾ ಅದನ್ನ ಕರಗಿಸೋದಕ್ಕೆ ವ್ಯಾಯಾಮ, ವಾಕಿಂಗ್ ಅಂತೆಲ್ಲಾ ಮಾಡ್ತಿದ್ದೆ. ಈಗ್ಲೂ ಮಾಡ್ತೀನಿ’.

ನಿಜ ಬದುಕಿನ ಪಾತ್ರಗಳ ಬಗ್ಗೆ ಯೋಚಿಸದೆ, ಊಹಿಸದೆ ’ಸದ್ಯ’ಕ್ಕಷ್ಟೇ ಆತುಕೊಳ್ಳುವ ಲಕ್ಷ್ಮೀಗೆ ಧ್ಯಾನವೆಂದರೆ ಅಭಿನಯ ಧ್ಯಾನ. ‘ಧ್ಯಾನ ಮಾಡ್ತೀನಿ. ಆದ್ರೆ ಅದು ಧ್ಯಾನವೋ ಏನೋ ಗೊತ್ತಿಲ್ಲ. ಸುಮ್ನೆ ಕೂತ್ಕೊಂಡು ಮಾಡುವ ಪಾತ್ರಗಳ ಬಗ್ಗೆ ದಿನವೂ ಯೋಚಿಸ್ತಿರ್‍ತೀನಿ. ಅದೊಂಥರ ಹೋಮ್‌ವರ್ಕ್ ಕೂಡ. ಇದೆಲ್ಲದವರ ಜೊತೆ ನಿದ್ದೆ ಮುಖ್ಯ. ನಿಶ್ಚಿಂತೆಯಿಂದ ಮಲಗಬೇಕು. ಕೆಲವೊಮ್ಮೆ ಶೂಟಿಂಗ್ ಶೆಡ್ಯೂಲ್‌ನಿಂದ ಗಂಡ-ಮಕ್ಕಳಿಗೆ ತೊಂದರೆಯಾಗಿರುತ್ತೆ. ಆಗೆಲ್ಲಾ ಮಲಗೋ ಮುಂಚೆ ಯಾರ್‍ಯಾರಿಗೆ ಕ್ಷಮೆ ಕೇಳಬೇಕೊ, ಧನ್ಯವಾದ ಹೇಳಬೇಕೊ ಅದನ್ನೆಲ್ಲಾ ಮುಗಿಸಿ ನೆಮ್ಮದಿಯಿಂದ ನಿದ್ದೆಗಿಳಿತೀನಿ’.

ನನಗೆ ನಾನೇ ಶಕ್ತಿ

ತನಗೆ ತಾನೇ ಶಕ್ತಿ. ತಾನೇ ಮುಖ್ಯ ಎನ್ನುವ ಲಕ್ಷ್ಮೀ, ಛಲವೇ ಎಲವನ್ನೂ ಸಂಭಾಳಿಸಿಕೊಂಡು ಹೋಗಲು ಕಲಿಸುತ್ತದೆ ಎನ್ನುತ್ತಾರೆ. ವ್ಯಕ್ತಿಸ್ವಾತಂತ್ರ್ಯವನ್ನು ಅನುಮೋದಿಸುತ್ತಾ ಅಮ್ಮನನ್ನು ನೆನೆಯುತ್ತಾರೆ. ‘ಅಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡ್ತಿದ್ರು. ಆದ್ರೆ ಮುಂದೆ ಕುಟುಂಬಕ್ಕಾಗಿ ಮತ್ತು ನನಗಾಗಿ ಎಲವನ್ನೂ ತ್ಯಾಗ ಮಾಡ್ತಾ ಬಂದ್ರು. ಆದರೆ ಆ ಬಗ್ಗೆ ಅವರು ಒಂದು ಮಾತನ್ನೂ ಎಂದೂ ಆಡಲಿಲ್ಲ’ಎಂದು ಮೆದುವಾಗುತ್ತಾರೆ.

ಇದ್ದಕ್ಕಿದ್ದಂತೆ ತುಸು ಅಂತರದಲ್ಲಿ ಕುಳಿತ್ದಿದ ಪುಟ್ಟ ಮಗಳು ಸಂಯುಕ್ತಾಗೆ, ‘ಮ್ಯಾಡಮ್ ನಿಮಗೇನಾದರೂ ಪ್ರಶ್ನೆಗಳಿವೆಯಾ?’ ಎಂದು ತುಂಟತನದಿಂದ ಕೇಳಿ ಮತ್ತೆ ಮಾತಿಗೆ ಹೊರಳಿದರು. (ಎಲ್ಲಿ ಮಗಳು ತನ್ನನ್ನು ಗಮನಿಸುತ್ತಿಲ್ಲವೆಂದು ನೊಂದುಕೊಂಡಾಳು ಎಂದೋ ಏನೋ..) ‘ನನ್ನ ಮಕ್ಕಳ ಜೀವನ ಅವರವರ ಕೈಯಲ್ಲಿ. ಸಲಹೆ ಕೊಡುತ್ತೇನೆ, ನಿರ್ಧಾರ ಅವರಿಗೆ ಬಿಟ್ಟಿದ್ದು’.

ಅಷ್ಟೊತ್ತಿಗೆ ನಿರ್ದೇಶಕರೂ, ಕಾದಂಬರಿಕಾರರೂ ಆಗಿರುವ ಪತಿ ಶಿವಚಂದ್ರನ್ ಫೋನ್ ಕರೆ… ‘ಎಕ್ಸ್‌ಕ್ಯೂಸ್ ಮಿ, ಮೈ ಮ್ಯಾನ್ ಈಸ್ ಕಾಲಿಂಗ್’ ಎಂದವರೇ, ಚುಟುಕು ಸಂಭಾಷಣೆ ಮುಗಿಸಿದರು.

‘ಕಂಫರ್ಟ್’ ಝೋನಿನಾಚೆಗೆ..

ಪ್ರತೀ ಯಶಸ್ವೀ ಮಹಿಳೆ ಹಿಂದೆ ಪುರುಷನೂ ಇರುತ್ತಾನೆ ಎಂದು ಪತಿಯನ್ನು ಉದಾಹರಿಸುತ್ತ, ಪ್ರಸ್ತುತ ಸಂಬಂಧಗಳ ಸುತ್ತ ಸುತ್ತು ಹಾಕಿಕೊಂಡಿತು ಅವರ ಮಾತು.

‘ಗಂಡ-ಹೆಂಡತಿ ಎನ್ನುವ ಭಾವನಾತ್ಮಕ ಸಂಬಂಧಕ್ಕಿಂತ ಸ್ವ-ಭದ್ರತೆ ಈಗ ಮುಖ್ಯವಾಗ್ತಿದೆ. ಅದರಲ್ಲೂ ಹೆಣ್ಣು ಯಾವ ರೀತಿಯಿಂದಲೂ ಅವಲಂಬಿಸಬೇಕಿಲ್ಲ. ಇದು ಒಂದು ಕಡೆಯಿಂದ ಉತ್ತಮ ವಿಚಾರವೇ ಆದರೆ ನಮ್ಮ ದೇಶದ ಜಾತಿ ಪದ್ಧತಿ, ತನಗೆ ಹೇಗೆ ಬೇಕೋ ಹಾಗೆ ಒಗ್ಗಿಸಿಕೊಳ್ಳುವ ಪುರುಷನ ನಯವಂಚಕತನ ಮಾತ್ರ ಇನ್ನೂ ಹಾಗೇ ಇದೆ ಎಂದರು. ತಮಿಳು ಕಿರುತೆರೆಯಲ್ಲಿ ’ಕಥೆಯಲ್ಲೈ ನಿಜಂ’ ಎನ್ನುವ ರಿಯಾಲಿಟಿ ಶೋನಲ್ಲಿನ ಕೆಲ ಘಟನೆಗಳನ್ನ ಕಣ್ಮುಂದೆ ತಂದುಕೊಂಡರು. ‘ಬದುಕು ಅಂದರೆ ಹೀಗಿರುತ್ತಾ ಅಂತ ಗೊತ್ತಾಗ್ದಿದೇ ಕಳೆದ ಐದು ವರ್ಷಗಳಲ್ಲಿ. ಯಾಕೆಂದ್ರೆ ನಾನು ಬೆಳೆದ್ದಿದು ತುಂಬಾ ಕಂಫರ್ಟ್ ಝೋನ್‌ನಲ್ಲಿ. ಆಡು ಆಡುತ್ತಲೇ ಆಟಿಸಮ್‌ ಗೆ ಒಳಗಾಗುವ ಮಗು ಹಾಗೂ ಅದರ ತಾಯಿಯ ಸಂಕಟ. ಅರಿವಿದ್ದೋ ಅರಿವ್ಲಿಲದೆಯೋ ವೇಶ್ಯಾವೃತ್ತಿಗೆ ಅಂಟಿಕೊಂಡ ಹೆಣ್ಣುಮಕ್ಕಳನ್ನು ಸ್ವತಃ ತಾಯಿಯೇ ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಸಂಕಟ ಇತ್ಯಾದಿ…’

ಈಗಲೂ ರಾತ್ರೋ ರಾತ್ರಿ ಎಷ್ಟೋ ಜನ ಚೆನ್ನೈನಲ್ಲಿರುವ ಲಕ್ಷ್ಮೀ ಮನೆ ಬಾಗಿಲು ತಟ್ಟುತ್ತಾರೆ. ನ್ಯಾಯ ಕೇಳಿಕೊಂಡು, ಕಷ್ಟ ಹೇಳಿಕೊಂಡು, ಸಮಸ್ಯೆಗೆ ಪರಿಹಾರ ಸೂಚಿಸಬೇಕೆಂದು. ಕೆಲ ದಿನಗಳಲ್ಲೇ ಸುವರ್ಣ ವಾಹಿನಿಯಲ್ಲೂ ‘ಕಥೆಯಲ್ಲ ಜೀವನ’ ಶಿರ್ಷಿಕೆಯಡಿ ರಿಯಾಲಿಟಿ ಷೋ ಹೊರಬರಲಿದ್ದು ಅದನ್ನು ನಡೆಸಿಕೊಡುವ ತಯಾರಿಯಲ್ಲಿ ಲಕ್ಷ್ಮೀ ಇದಾರೆ.

ಅಷ್ಟೊತ್ತಿಗೆ ಪುಟ್ಟ ಮಗಳು ಸಂಯುಕ್ತಾ ಕಿವಿಯಲ್ಲಿ ಏನೋ ಗುಸುಗುಸು ಮಾಡಿಹೋದಳು. ಶಿವಕಾಶಿಯಲ್ಲಿ ಅನಂತನಾಗ್ ಜೊತೆ ನಟಿಸಿದ್ದನ್ನು, ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ಸಹಿ ಹಾಕಿರುವುದನ್ನೂ ಹೇಳುತ್ತಿರುವಂತೆಯೇ ಮತ್ತೆ ಶಿವಚಂದ್ರನ್ ಕರೆ ಬಂತು. ಅಲ್ಲಿಗೆ ಮಾತೂ ಮುಗಿಸಬೇಕಯ್ತು.

——————-

ಸಣ್ಣ ’ಸಣ್ಣ’ ವಿಷಯ..

ಶೂಟಿಂಗ್ ಟೈಮ್‌ನಲ್ಲಿ ರಾಜ್‌ಕುಮಾರ್ ಸರ್‌ಗೆ ಕೇಳಿದೆ. ಸ್ಕೂಟರ್ ಓಡಿಸ್ಲಾ ಅಂತ… ಹೂಂ ಎಂದರು. ಓಡಿಸೇ ಬಿಟ್ಟೆ. ಆಮೇಲೆ ಕಾರ್, ಲಾರೀನೂ ಓಡಿಸಿದೆ. ಪ್ಲೇನ್ ಓಡಿಸೋದಕ್ಕೂ ಪ್ರಯತ್ನಪಟ್ಟಿದ್ದೆ. ಆದರೆ ಇದುವರೆಗೂ ಸೈಕಲ್ ಮಾತ್ರ ಬರ್‍ತಿಲ್ಲ.

——————–

’ಪುಸ್ತಕಗಳಿಂದಲೇ ನನಗೆ ಸಾಕಷ್ಟು ಜನ ಫ್ರೆಂಡ್ಸ್ ಆಗಿದಾರೆ. ಕರ್ನಾಟಕದಲ್ಲೂ ಕೆಲವರಿದ್ದಾರೆ. ಅವರೆಲ್ಲರೂ ಸಾಮಾನ್ಯ ವರ್ಗದವರೇ. ಆದರೆ ಅವರ ಹೆಸರನ್ನು ಬಹಿರಂಗ ಪಡಿಸಬಾರದು ಎನ್ನುವುದು ಅವರ ಇಚ್ಛೆ’

ಭಾಷೆ ಕಲಿಯೋದು ಕಷ್ಟ ಅಲ. ಟೈಮ್‌ಗೆ ಸರಿಯಾಗಿ ದುಡ್ಡು ಬಂದ್ಬಿಟ್ರೆ ಎಲಾ ಬಂದ್ಬಿಡತ್ತೆ. ಅದಕ್ಕೇ ನನ್ನ ಎಲ ಚಿತ್ರಗಳಿಗೂ ನಾನೇ ಡಬ್ಬಿಂಗ್ ಮಾಡ್ತಿದ್ದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ…

‘ಜಾಕಿ ನೋಡಿ ಜಾಲಿ ಮಾಡಿ’…

-ಬಸವರಾಜ್ ಕರುಗಲ್, ಕೊಪ್ಪಳ.

ಈ ಜಾಕಿಗೆ ಹೇಗಾದರೂ ಹಣ ಸಂಪಾದನೆ ಮಾಡಿ ಮನೆ ಮೇಲೆ ಹಾರಾಡೋ ವಿಮಾನದಲ್ಲಿ ಪ್ರಯಾಣ ಮಾಡೋ ಆಸೆ. ಆದರೆ ಜೇಬಲ್ಲಿ ಒಂದು ರುಪಾಯಿನೂ ಇಲ್ಲ.

ಓದಿದ್ದು ಎಂಟನೇ ಕ್ಲಾಸಾದರೂ ಇವನಿಗೆ ಗೊತ್ತಿಲ್ಲದ ಕೆಲಸಾನೇ ಇಲ್ಲ. ಅಮ್ಮನ ಗಿರಣೀಲಿ ಜೋಳ, ಗೋಧಿನಾ ಹಿಟ್ಟು ಮಾಡಿ ಚಿಲ್ಲರೆ ಕಾಸು ಸಂಪಾದನೆ ಮಾಡೋದಕ್ಕಿಂತ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಲಕ್ಷ ರುಪಾಯಿ ಗಳಿಸೋ ಆಸೆ. ಒಂದು ವರ್ಷದಿಂದ ಪ್ರಯತ್ನ ಮಾಡಿದರೂ ೪ * ೬ ಸೈಜಿನ ಜಾಗದ ವ್ಯಾಪಾರಾನೂ ಮಾಡಾಕಾಗಲ್ಲ. ಚಿಕ್ಕ ವಯಸ್ಸಿನಲ್ಲಿ ಗೆಳೆಯನಿಗೆ ಸಹಾಯ ಮಾಡೋಕಂತ ಅಮ್ಮನ ಹತ್ತು ರುಪಾಯಿ ಕದ್ದು ಊರು ಬಿಟ್ಟು ಓಡಿ ಹೋಗಿ ಮತ್ತೇ ಮನೆಗೆ ಬಂದಾಗ, ಅಮ್ಮ ಹೆದರಿಸೋಕೆ ಅಂತ ಹೇಳಿದ ಮಾತು “ನಿನ್ನ ಪೋಲೀಸರಿಗೆ ಹಿಡಿದು ಕೊಡ್ತಿನಿ”.

ಆವಾಗಿನಿಂದ ಜಾಕಿಗೂ ಪೋಲೀಸರಿಗೂ ಬಿಡಿಸಲಾಗದ ಬಂಧ. ಜೊತೆಗೆ ಜಾಕಿ ಮೇಲೆ ಅಮ್ಮನಿಗೆ ಅಷ್ಟಕ್ಕಷ್ಟೇ ವಿಶ್ವಾಸ. ಜೀವನದಲ್ಲಿ ಮುಂದೊಂದಿನ ತಾನು ದೊಡ್ಡ ಹೆಸರು ಮಾಡಿ ಅಮ್ಮ ಹೊಟ್ಟೆಕಿಚ್ಚು ಪಡೋ ಹಾಗೆ ಆಗ್ಬೇಕು ಅನ್ನೋದು ಜಾಕಿಯ ಕನಸುಗಳಲ್ಲೊಂದು.     ಪೋಲೀಸರಿಂದ ದೂರ ಇರೋಣ ಅನ್ಕೊಂಡಷ್ಟು ತನಗೆ ಗೊತ್ತಿಲ್ದಂಗೆ ಜಾಕಿ ಮತ್ತೆ ಮತ್ತೆ ಪೋಲೀಸರ ಕೈಗೆ ಸಿಕ್ತಾನೆ ಇರ‍್ತಾನೆ. ಅದೊಂದಿನ ಪಕ್ಕದ್ಮನೆ ಪೂಜಾರಿ ಮಗಳು (ಅರ್ಚನಾ) ಪ್ರೀತಿಸಿದ ಹುಡುಗನ ಜೊತೆ ಊರು ಬಿಡ್ತಾಳೆ.

ಇದಕ್ಕೆಲ್ಲಾ ಜಾಕಿನೇ ಕಾರಣ ಅಂತ ಪೂಜಾರಿ ಜಾಕಿ ತಾಯಿಗೆ ದೂರು ಹೇಳ್ತಾನೆ. ಅಮ್ಮನಿಂದ ಪೊರಕೆ ಸೇವೆ ಮಾಡಿಸಿಕೊಂಡ ಜಾಕಿ ಅರ್ಚನಾಳನ್ನು ಹುಡಕೋಕೆ ಶುರು ಮಾಡ್ತಾನೆ. ಇಲ್ಲಿಂದ ಪ್ರಾರಂಭವಾಗೋ ಜಾಕಿ-ಪೋಲೀಸ್ ಜುಗಲ್ ಬಂಧಿ ಕೊನೆತನಕ ಮುಂದುವರೆಯುತ್ತೆ. ದಾರಿ ಮದ್ಯ ಹುಡುಗಿ ಸಿಗ್ತಾಳೆ. ಯಾರೋ ಬಲಿ ಕೊಡೋಕೆ ಕರ‍್ಕೊಂಡು ಬಂದಿದ್ದ ಹುಡುಗೀನಾ ಕಾಪಾಡಿ ಜಾಕಿ ಪ್ರೀತಿ ಬಲೆ ಬೀಸ್ತಾನೆ. ತಂಗಿಗಿಂತ ಹೆಚ್ಚಾಗಿ ನೋಡ್ಕೊತ್ತಿದ್ದ ಕುರುಡಿ ಪುಟ್ಟವ್ವಳ ಶವಾನಾ ಬೆಂಗಳೂರಿನಲ್ಲಿ ಕಂಡ ಮೇಲೆ ಅರ್ಚನಾನೂ ಇಲ್ಲೇ ಇರಬೇಕು ಅನ್ಕೊಂಡು ಜಾಕಿನೇ ಪೋಲೀಸರ ಹಿಂದೆ ಬೀಳ್ತಾನೆ. ಪೋಲೀಸರಿಗೆ ಸಣ್ಣಪುಟ್ಟ ಸಹಾಯ ಮಾಡ್ತಾ ವಿಶ್ವಾಸ ಗಳಿಸ್ತಾನೆ. ಪೋಲೀಸರ ಜೊತೆ ಸೇರಿ ಕೆಲ ಖದೀಮರಿಗೆ ಖೆಡ್ಡಾ ತೋಡಿ ಅರ್ಚನಾ ಇರೋ ಜಾಗ ಪತ್ತೆ ಮಾಡ್ತಾನೆ. ಅರ್ಚನಾ ಎಲ್ಲಿದ್ದಳು? ಆಕೆಯ ಪ್ರಿಯಕರ ಏನ್ ಕೆಲಸಾ ಮಾಡ್ತಿದ್ದ? ಮತ್ತಿತರ ವಿಷಯಗಳನ್ನು ಥೇಟರ್‌ನಲ್ಲಿ ಜಾಕಿ ನೋಡಿ ತಿಳ್ಕೋಳ್ಳಿ.
ಸಿನಿಮಾದಲ್ಲಿ ನಾಯಕನ ಹೆಸರೇ ಜಾಕಿ. ಇದನ್ನ ಬಿಟ್ಟರೆ ರೇಡಿಯೋ ಜಾಕಿಗೂ ಸಿನಿಮಾ ಕತೆಗೂ ಸಂಬಂಧ ಇಲ್ಲ. ಚಿತ್ರದ ಪ್ರತಿ ಫ್ರೇಮ್‌ನಲ್ಲಿ ಪುನೀತ್ ಕಾಣಿಸ್ಕೋತಾರೆ. ಟೈಟಲ್ ಸಾಂಗ್‌ನಲ್ಲಿ ಹರಿಕೃಷ್ಣ, ಸೂರಿ ಹಾಗೂ ಯೋಗರಾಜ್‌ಭಟ್ ಕಾಣಿಸಿಕೊಂಡು ಹೊಸ ಟ್ರೆಂಡ್ ಸೃಷ್ಟಿಸುವ ಸೂಚನೆ ನೀಡ್ತಾರಾದರೂ ಕೊಂಚ ಮಾತ್ರ ನಿರೀಕ್ಷೆ ಹುಸಿಯಾಗೋದು ಸುಳ್ಳಲ್ಲ. ನಾಯಕಿಯ ಫ್ಲ್ಯಾಶ್‌ಬ್ಯಾಕ್ ಕತೆಗೆ ಪೂರಕವಾಗಿಲ್ಲ. ಸೂರಿ ಮತ್ತು ಭಟ್‌ರು ಬರೆದ ಸಾಲುಗಳು ಪ್ರೇಕ್ಷಕರು ಅವರ ಮೇಲಿಟ್ಟ ಭರವಸೆಯನ್ನು ಉಳಿಸಿಕೊಂಡಿವೆ. ಜಾಕಿ ನೋಡುತ್ತಿದ್ದಂತೆ ಈ ಹಿಂದೆ ಪುನೀತ್ ನಟಿಸಿ, ಪ್ರೇಮ್ ನಿರ್ದೇಶಿಸಿದ್ದ ರಾಜ್ ನೆನಪಾಗುತ್ತೆ. ಡೌಟ್‌ರಾಜಾ, ಡೌವ್‌ರಾಣಿ ಎಂಬ ದುನಿಯಾ ಸಿನಿಮಾದ ಪದಪುಂಜಗಳಿಂದ ಸೂರಿ ಇನ್ನೂ ಹೊರಬಂದಿಲ್ಲ. ಸತ್ಯಹೆಗಡೆ ಛಾಯಾಗ್ರಹಣದ ಬಗ್ಗೆ ನೋ ಕಾಮೆಂಟ್ಸ್. ವಿ.ಹರಿಕೃಷ್ಣ ಸಂಗೀತದ “ಎಕ್ಕಾ ರಾಜಾ ರಾಣಿ” ಹಾಗೂ “ಶಿವ ಅಂತ ಹೋಗುತ್ತಿದ್ದೆ” ಹಾಡುಗಳು ಶಿಳ್ಳೆ, ಕೇಕೆ ಗಿಟ್ಟಿಸಿಕೊಳ್ಳುತ್ತವೆ.

ನಾಯಕಿ ಭಾವನಾ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಶೋಭರಾಜ್, ರಂಗಾಯಣ ರಘು, ಸತ್ಯಜಿತ್, ಅರ್ಚನಾ, ಪೆಟ್ರೋಲ್ ಪ್ರಸನ್ನ, ರವಿಕಾಳೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ಗೆ ನಷ್ಟದ ಭಯ ಬೇಕಿಲ್ಲ. ಹಾಗಂತ ಸಾಕಷ್ಟು ಲಾಭವನ್ನೂ ನಿರೀಕ್ಷಿಸಬಾರದು ಅನ್ನೋದು ಪ್ರೇಕ್ಷಕ ಮಹಾಪ್ರಭುವಿನ ಅಭಿಪ್ರಾಯ.

ಪ್ರಶಸ್ತಿ ವಿಜೇತ ಚಲನ ಚಿತ್ರ ಪ್ರದರ್ಶನ …

*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ ಆನಂದ್ .ಪಿ.ರಾಜು ನಿರ್ದೇಶನದ  ”ಕೋಟಿ ಚೆನ್ನಯ್ಯ”

ದಿನಾಂಕ:ಅಕ್ಟೋಬರ್  16ಮತ್ತು 17-2010

ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

ಕ್ಯಾಮೆರಾ ಕಣ್ಣಿನಲ್ಲಿ ‘ಎಂದಿರನ್ ‘…

ನಟ ರಜನಿಕಾಂತ್ ಹಾಗು ಐಶ್ವರ್ಯ ರೈ ಅಭಿನಯಿಸಿರುವ ತಮಿಳು ಚಲನಚಿತ್ರ ‘ಎಂದಿರನ್’ ಚಿತ್ರದ ಚಿತ್ರೀಕರಣದ ಒಂದು ನೋಟ…

 

‘ನಾನು ನನ್ನ ಕನಸು’ 125 ರ ಸಂಭ್ರಮದಲ್ಲಿ…

ಪ್ರಕಾಶ್ ರೈ ನಿರ್ದೇಶನದ ‘ನಾನು ನನ್ನ ಕನಸು’ ಚಲನಚಿತ್ರ 125 ದಿನಗಳ ಕಾಲ ಯಶಸ್ವಿ ಪ್ರದರ್ಶನಗೊಂಡ ಹಿನ್ನಲೆಯಲ್ಲಿ ನಾನು ನನ್ನ ಕನಸು ಚಿತ್ರ ತಂಡ ೧೨೫ನೆ  ದಿನದ  ಸಂಭ್ರಮಾಚರಣೆಯನ್ನು  ಆಚರಿಸಿಕೊಂಡಿತು. ಆ ಕಾರ್ಯಕ್ರಮದ ಒಂದು ನೋಟ…

ಚಿತ್ರ  ಕೃಪೆ: ಶೈಲಜಾ ನಾಗ್

ಪುಟಾಣಿ ಪಾರ್ಟಿ ಮತ್ತು ನಾನು

-ಜಯಲಕ್ಷ್ಮಿ ಪಾಟೀಲ್

‘Children’s film society’ ನಿರ್ಮಾಣದ ‘ಪುಟಾಣಿ ಪಾರ್ಟಿ’ ನಾನುಅಭಿನಯಿಸಿದ ಎರಡನೆಯ ಕಲಾತ್ಮಕ ಮತ್ತು ಮೊದಲ ಮಕ್ಕಳ ಚಲನಚಿತ್ರ. ಈಚಿತ್ರದ ನಿರ್ದೇಶಕರು ರಾಮಚಂದ್ರ ಪಿ ಎನ್. ತುಂಬಾ ಸಹನಶೀಲ ಮತ್ತುಸಮರ್ಥ ನಿರ್ದೇಶಕರು. ಈ ಚಿತ್ರದಲ್ಲಿ ಅಭಿನಯಿಸಿದ ಬಹುತೇಕ ಜನರುಯಾವತ್ತೂ ಕ್ಯಾಮರಾದ ಮುಂದೆ ನಿಂತು ಅಭಿನಯಿಸಿದವರಲ್ಲ, ಅಂಥವರಿಂದನಾನೀಗ ನಿಮಗೆ ಹೇಳಿರುವುದು ಸುಳ್ಳು ಎನ್ನುವಷ್ಟು ಸಹಜಾಭಿನಯವನ್ನುಹೊರಹೊಮ್ಮಿಸಿದ ವ್ಯಕ್ತಿ ಅವರು.

ಮಕ್ಕಳಂತೂ ಎಷ್ಟು ಲೀಲಾಜಾಲವಾಗಿ ಮತ್ತುತನ್ಮಯತೆಯಿಂದ ಅಭಿನಯಿಸಿದ್ದಾರೆಂದರೆ ಆಹಾ ಅದ್ಭುತ! ಆ ಎಲ್ಲ ಮಕ್ಕಳು ೫ನೆತರಗತಿಯಿಂದ ೧೦ನೆ ತರಗತಿಯಲ್ಲಿ ಓದುತ್ತಿರುವವರು. ಮೊದಲು ಅವರಿಗೆ ಚಿತ್ರಕತೆಯನ್ನು ಮತ್ತು ಅವರವರ ಪಾತ್ರಗಳನ್ನು ವಿವರಿಸಿ,ಮೂರು ದಿನ ಸತತವಾಗಿಮಕ್ಕಳಿಗೆ ಹೇಗೆ ಅಭಿನಯಿಸಬೇಕು ಮತ್ತು ಯಾಕೆ ಹಾಗೆ ಅಭಿನಯಿಸಬೇಕುಅನ್ನುವುದನ್ನು ಹೇಳಿಕೊಟ್ಟು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಅವರನ್ನುಎಷ್ಟು ಚೆನ್ನಾಗಿ ರಾಮ್ ಸರ್ ತಯಾರು ಮಾಡಿದ್ದರೆಂದರೆ ಕ್ಯಾಮೆರಾದಪರಿಚಯವಿದ್ದ ನಾನು ಮತ್ತು ಭವಾನಿ ಕೆಲವೊಮ್ಮೆ ಗೊಂದಲಗೊಳ್ಳುತ್ತಿದ್ದೆವಾದರೂಈ ಮಕ್ಕಳು ಮಾತ್ರ ಅಂಗಳದಲ್ಲಿ ಲಗೋರಿ ಆಡಿದಷ್ಟೇ ಸಹಜವಾಗಿಅಭಿನಯಿಸಿಬಿಡುತ್ತಿದ್ದರು!!

ರಂಜಿತಾ ಜಾಧವ್, ಶರತ್,ಗುರುದತ್ತ,ಪವನ,ದೀಪಕ್,ಮಮತಾ,ಮನೋಜ್ ಮುಂತಾದ ಮಕ್ಕಳನ್ನು ಮೊದಲ ಸಲ ನೋಡಿದಾಗಅವರುಗಳ ಖದರು ಕಂಡು “ಇದೇನಪ್ಪಾ ಈ ಮಕ್ಕಳ ಜೊತೆ ನಾನು ೮-೧೦ ದಿನಕಳೆಯಬಲ್ಲೇನಾ?!” ಅನಿಸಿತ್ತು. ಆದರೆ ದಿನ ಕಳೆದಂತೆಲ್ಲ ಈ ಮಕ್ಕಳು ಎಷ್ಟುಹತ್ತಿರದವರಾದರೆಂದರೆ ಇತ್ತೀಚೆಗೆ ನಾನು ಡಬ್ಬಿಂಗ್ಗಿಗೆ ಅಂತ ಧಾರವಾಡಕ್ಕೆಹೋದಾಗ ಎಲ್ಲರೂ ಸಂಜೆ ಬಂದು ನನ್ನೊಡನೆ ಎರಡು ಗಂಟೆಗಳ ಕಾಲ ಹರಟೆಹೊಡೆಯುತ್ತಾ ಕುಳಿತರು.ನಾನೇ “ಹೊತ್ತಾಗುತ್ತೆ ಹೋಗ್ರೋ ಇನ್ನ ಮನೆಗೆ” ಅಂತಬಲವಂತ ಮಾಡಿ ಕಳಿಸಬೇಕಾಯಿತು(ಆಗ ಅವರಿಗೆಲ್ಲ ಪರೀಕ್ಷೆಯ ಸಮಯಬೇರೆ!!)

ರಂಜಿತಾ ಧಾರವಾಡದ ಒಂದು ಅಪ್ಪಟ ಪ್ರತಿಭೆ. ಈ ಹುಡುಗಿಗೆ ಎಂಥಾಆತ್ಮವಿಶ್ವಾಸ ಮತ್ತು ಅಭಿನಯದ ತುಡಿತವೆಂದರೆ ಇಡೀ ಯುನಿಟ್ಟೆ ( ಚಿತ್ರ ತಂಡ )ಬೆರಗಾಗುತ್ತಿತ್ತು ಈಕೆ ಅಭಿನಯಿಸುವಾಗ. ರಂಜಿತಾ ಈ ಚಿತ್ರದಲ್ಲಿ ನನ್ನ ಮಗಳಪಾತ್ರ(ಗೀತಾ) ನಿರ್ವಹಿಸಿದ್ದಾಳೆ. ಒಂದು ಶಾಟ್.. ರಂಜಿತಾ ಸಭಿಕರೆದುರು ನಿಂತುಊರಲ್ಲಿಯ ಅನಾನುಕೂಲತೆಗಳಿಂದಾಗಿ ಮಕ್ಕಳಿಗಾಗುತ್ತಿರುವ ತೊಂದರೆಗಳನ್ನುವಿವರಿಸುತ್ತಿರುತ್ತಾಳೆ. ಮೈಲುದ್ದದ ಸಂಭಾಷಣೆ ಅದು.ಸರಾಗವಾಗಿ,ಭಾವಪೂರ್ಣತೆಯಿಂದ ಎಂಥಾ ಅದ್ಭುತವಾಗಿ ಅಭಿನಯಿಸುತ್ತಿದ್ದಾಳೆಎಂದು ನಾವೆಲ್ಲ ಬಿಟ್ಟ ಕಣ್ಣಿಂದ ನೋಡುತ್ತಿರುವಾಗಲೇ ” ಕಟ್” ಅನ್ನುವ ರಾಮ್ಸರ್ ಅವರ ಸಿಟ್ಟಿನ ಧ್ವನಿ ಕೇಳಿ ಬೆಚ್ಚಿಬಿದ್ದೆವು! ಅಲ್ಲಿವರೆಗೂ ರಾಮ್ ಸರ್ಸಿಟ್ಟಲ್ಲಿದ್ದುದನ್ನ ನಾನು ಕಂಡೆ ಇರಲಿಲ್ಲ.. ಅವರ ಆ ಕೋಪಕ್ಕೆ ಕಾರಣ ಅಷ್ಟುಅದ್ಭುತವಾಗಿ ಅಭಿನಯಿಸುತ್ತಿದ್ದ ರಂಜಿತಾಳ ಬಗಲಲ್ಲಿ ಇರಬೇಕಾದ ಚೀಲವೊಂದುಸಹಾಯಕ ನಿರ್ದೇಶಕರ ಮರೆವಿನಿಂದಾಗಿ ಮಿಸ್ ಆದುದು. ಮತ್ತೆ ಆ ಮಗುಅಷ್ಟುದ್ದದ ಡೈಲಾಗ್ ಅನ್ನು ಅಷ್ಟೆ ತನ್ಮಯತೆಯಿಂದ ಹೇಳಬಲ್ಲುದಾ? ಅನ್ನುವಆತಂಕ ಆ ಸಿಟ್ಟಿಗೆ ಕಾರಣ . ಆದರೆ ರಂಜಿತಾ ಮೊದಲಿನಷ್ಟೇ ತನ್ಮಯತೆಯಿಂದಮತ್ತೆ ಅಭಿನಯಿಸಿದಳು!

ಏಳನೇ ಕ್ಲಾಸ್ನಲ್ಲಿ ಓದುತ್ತಿರುವ ಶರತ್ ಒಳ್ಳೆ ನುರಿತ ನಟನೇನೋ ಎನ್ನುವಷ್ಟುಆತ್ಮವಿಶ್ವಾಸದಿಂದ ಅಭಿನಯಿಸಿದ ಹುಡುಗ. ಗುರುದತ್ತ, ಪವನ, ದೀಪಕ್,ಮನೋಜ್ ಮತ್ತು ಮಮತಾ ಕೂಡಾ ಅಷ್ಟೆ , ಒಳ್ಳೆಯ ನಟರು, ವಿನಯವನ್ನುಮೈಗೂಡಿಸಿಕೊಂಡ ಮಕ್ಕಳು.

ಈ ಚಲನಚಿತ್ರ ಕನ್ನಡದ್ದಾದರೂ ನಟವರ್ಗ ಮತ್ತು ನಿರ್ದೇಶಕರನ್ನುಹೊರತುಪಡಿಸಿ ಚಿತ್ರ ತಂಡದ ಉಳಿದೆಲ್ಲರೂ ಭಾರತದ ವಿವಿಧ ರಾಜ್ಯಗಳಿಂದಬಂದವರು ಎನ್ನುವುದು ವಿಶೇಷತೆ. ೧೮ ದಿನಗಳ ಕಾಲ ಧಾರವಾಡದಲ್ಲಿ ಮಿನಿಭಾರತ ನೆಲೆಯೂರಿತ್ತು!! 🙂

ಹೆಂಗಿದಿಯ ‘ಪಾ’?

-ಸುಘೋಷ್ ಎಸ್. ನಿಗಳೆ

ಚಿತ್ರರಂಗದವರ ಬಾಯಿಯಲ್ಲಿ ಬಳಕೆಯಾಗಿ ಸವೆದುಹೋಗಿರುವ ಒಂದೇ ಒಂದು ಶಬ್ದ ‘ಡಿಫರೆಂಟ್’. “ಒಂಥರಾ ಡಿಫರೆಂಟ್ ಫಿಲ್ಮ್” ಎಂದು ಹೇಳಿಕೊಂಡೇ ಸವಕಲು ಚಿತ್ರವನ್ನು ಮುಂದಿಡುವುದು ಬಾಲಿವುಡ್ಡಿಗೂ ಹೊಸದೇನಲ್ಲ. ‘ಡಿಫರೆಂಟ್’ ಮಾಡಬೇಕೆಂಬ ಹುಮ್ಮಸ್ಸಿನಲ್ಲಿ ಚಿತ್ರ-ವಿಚಿತ್ರವನ್ನು ಪರದೆಯ ಮೇಲೆ ತೋರಿಸುವ ನಿರ್ದೇಶಕರು ಒಂದೆಡೆಯಾದರೆ, ಅದ್ಭುತ ಕಾನ್ಸೆಪ್ಟ್ ಗಳನ್ನು ಅಷ್ಟೇ ಅದ್ಭುತವಾಗಿ ಕುಲಗೆಡಿಸುವವರದು ಮತ್ತೊಂದು ಪಡೆ.

ಆದರೆ, ತಂದೆ – ಮಗ – ತಾಯಿಯ ಸಂಬಂಧ ಹಾಗೂ ಪ್ರೊಜೇರಿಯಾ ಎಂಬ ಕಾಯಿಲೆಯಂತಹ ವಿಷಯ ವಸ್ತುವನ್ನು ಇಟ್ಟುಕೊಂಡು ಈ ರೀತಿಯಾದ ಪ್ರಯೋಗವನ್ನು ಯಾರೂ ಮಾಡಿರಲಿಕ್ಕಿಲ್ಲ. ತಂದೆ –ಮಗ – ಮಗ – ತಂದೆಯಾಗಿ ಮಾಡಿರುವ ಈ ಚಿತ್ರ ಹಲವು ಕಾರಣಗಳಿಗೆ ವಾಹ್ ಎನಿಸಿಕೊಳ್ಳುತ್ತದೆ. ಅಜ್ಜ(?)ನೊಬ್ಬ ವಿಚಿತ್ರ (?) ಮೇಕಪ್ಪಿನೊಂದಿಗೆ ಹದಿಮೂರು ವರ್ಷದ ಹುಡುಗನ ಪಾತ್ರವನ್ನು ಮಾಡುವುದು, ನಟನೊಬ್ಬನಿಗೆ ಸವಾಲೇ ಸರಿ. ಅಂತಹ ಸವಾಲನ್ನು ಎದುರು ಹಾಕಿಕೊಳ್ಳುವ ಛಾತಿಯುಳ್ಳವರು ಬಹಳಷ್ಟು ಕಡಿಮೆ. ಎದುರುಹಾಕಿಕೊಂಡರೂ ನಟಿಸಿ ಸೈ ಎನ್ನಿಸಿಕೊಳ್ಳುವವರು ಮತ್ತೂ ಕಡಿಮೆ. ನಟನೊಬ್ಬ ತನ್ನ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾಗಿ ಮಾಡಿರುವ ಚಿತ್ರಗಳು (ಚಾಚಿ 420, ದಶಾವತಾರಮ್ ಥರದವು) ಇವೆಯಾದರೂ, ‘ಪಾ’ ದಂತಹ ಚಿತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವುದು ಅಮಿತಾಭ್ ಹೆಗ್ಗಳಿಕೆ.

ಚಿತ್ರದಲ್ಲಿ ಅಮಿತಾಭ್ ತಮ್ಮ ನಟನೆಯ ಮೂಲಕ ಇಡೀ ಚಿತ್ರದಲ್ಲಿ ಹೇಗೆ ಆವರಿಸಿಕೊಂಡುಬಿಟ್ಟಿದ್ದಾರೆಂದರೆ ಒಂದು ಹಂತದಲ್ಲಿ ಅಭಿಷೇಕ್, ವಿದ್ಯಾ ಬಾಲನ್ ಹಾಗೂ ಅರುಂದತಿ ನಾಗ್ ಸೆಕೆಂಡರಿ ಎನಿಸಿಬಿಡುತ್ತಾರೆ. ಓರೋ ತನ್ನ ಅಜ್ಜಿಯೊಡನೆ ಶಾಪಿಂಗ್ ಹೋದಾಗ, ಮನೆಯಲ್ಲಿ ಕಂಪ್ಯೂಟರ್ ಎದುರು ಕುಳಿತಾಗ, ಗೆಳೆಯನೊಂದಿಗೆ ಫೋನ್ ನಲ್ಲಿ ಮಾತಾಡುವಾಗ, ರಾಷ್ಟ್ರಪತಿ ಭವನವನ್ನು ಪ್ರವೇಶಿಸುವಾಗ, ಆಸ್ಪತ್ರೆಯಲ್ಲಿ ಮಲಗಿ ತನ್ನ ಅಜ್ಜನನ್ನು ಸಂಧಿಸುವಾಗ ಮೂಡಿಬಂದಿರುವ ಡೈಲಾಗ್ ಹಾಗೂ ಬಾಡಿ ಲ್ಯಾಂಗ್ವೇಜ್ ಗಳು ಇಡೀ ಚಿತ್ರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿವೆ. ಹಿಚಕಿ (ಬಿಕ್ಕಳಿಸುವಿಕೆ) ಯನ್ನು ಹೇಗೆಲ್ಲ ಚಿತ್ರಿಸಬಹುದು ಎಂಬುದನ್ನು ಪಾ ನೋಡಿಯೇ ತಿಳಿಯಬೇಕು. ಬಿಳಿ ಗ್ಲೋಬ್ ನ ಪರಿಕಲ್ಪನೆ ಹಾಗೂ ಅದಕ್ಕೆ ಅಭಿಷೇಕ್ ನ ವಿವರಣೆ ಮಸ್ತ್ ಮಸ್ತ್.

ಅಮಿತಾಭ್, ಹದಿಮೂರು ವರ್ಷದ ಓರೋ ಆಗಿ ಶೂಟಿಂಗ್ ಗೆ ಎಂದು ಆಡಿಟೋರಿಯಂಗೆ ಬಂದಾಗ ಅಲ್ಲಿದ್ದ ಸುಮಾರು 300 ಮಕ್ಕಳಿಗೆ, ಅಮಿತಾಭ್ ರನ್ನು ಗುರುತಿಸಲು ಸಾಧ್ಯವಾಗಲಿಲ್ಲವಂತೆ. ಅದು ಮಕ್ಕಳ ವಿಷಯವಾಯ್ತು ಬಿಡಿ. ಆದರೆ ಚಿತ್ರದ ಆರಂಭದಿಂದ ಕೊನೆವರೆಗೂ ನಿಜವಾದ ಅಮಿತಾಭ್ ನನ್ನು ಓರೋನ ಹತ್ತಿರಕ್ಕೂ ಬಿಟ್ಟಕೊಳ್ಳದೇ ಇದ್ದುದು ಅಮಿತಾಭ್ ನ ನಟನಾ ಸಾಮರ್ಥ್ಯಕ್ಕೇ ಸಾಕ್ಷಿಯಲ್ಲವೆ?

‘ಸಿನಿಮಾಯಾನ’ಕ್ಕೆ ಸ್ವರ್ಣ ಕಮಲ ಪ್ರಶಸ್ತಿಯ ಗರಿ…

ಡಾ. ಕೆ. ಪುಟ್ಟಸ್ವಾಮಿ ಅವರ ‘ಸಿನಿಮಾಯಾನ’ ಪುಸ್ತಕಕ್ಕೆ  ’ಸ್ವರ್ಣ ಕಮಲ’ ಉತ್ತಮ ಸಿನಿಮಾ ಪುಸ್ತಕ ಪ್ರಶಸ್ತಿ ಸಂದಿದೆ.

ಇದು ಚಲನಚಿತ್ರರಂಗದ ಅಧಿಕೃತ ಇತಿಹಾಸವಲ್ಲ. ವಸ್ತುನಿಷ್ಠ ವರದಿಯೂ ಅಲ್ಲ…. ನಾನು ನೋಡಿದ, ಓದಿದ, ಕೇಳಿದ, ಅಧ್ಯಯನದಿಂದ ಕಂಡುಕೊಂಡ ಒಂದು ರಸಯಾತ್ರೆ ಮಾತ್ರ; ಚರಿತ್ರೆ ಅಲ್ಲ ಎಂದು ಈ ಸಿನಿಮಾಯಾನದ ಕತರ್ೃ- ಗೆಳೆಯ ಕೆ. ಪುಟ್ಟಸ್ವಾಮಿ ಹುಷಾರಾಗಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರೂ ನಾವು ಓದುಗರು ಅದಕ್ಕೆ ಕೇರ್ ಮಾಡಬೇಕಿಲ್ಲ! ಅವರಿಗೆ ಬಹುಶಃ, ನಾಳೆ ಯಾವುದಾದರೂ ಮೂಲೆಯಿಂದ ‘ಇವರ ಬಗ್ಗೆ ಯಾಕಿಲ್ಲ? ಈ ಘಟನೆ ಬಿಟ್ಟಿದ್ದೀರಿ?’ ಎಂಬ ಆಕ್ಷೇಪ ಬಂದೀತೆಂಬ ಆತಂಕ ಇರಬಹುದು. ಈಗೀಗ ಪರಿಸ್ಥಿತಿ ಸ್ವಲ್ಪ ಹಾಗೇ ಇರುವುದರಿಂದ, ಅಂದರೆ ಯಾವುದೇ ಬಗೆಯ ಚರಿತ್ರೆಗೆ ಕೈ ಹಾಕುವುದೇ ಗೊದ್ದದ ಗೂಡಿಗೆ ಕೈಯಿಟ್ಟು ಕಚ್ಚಿಸಿಕೊಳ್ಳುವ ಬಾಬತ್ತಾದ್ದರಿಂದ ಪುಟ್ಟಸ್ವಾಮಿ ಇಂಥ ಮುಂಜಾಗ್ರತೆ ವಹಿಸಿರಲೂಬಹುದು. ಆದರೆ ಅಸಲು ‘ಸಮಗ್ರ ಚರಿತ್ರೆ’ ಎಂಬ ಪದಾರ್ಥವಾದರೂ ಎಲ್ಲಿದೆ?!

ಪುಟ್ಟಸ್ವಾಮಿ ಕೂಡ ಮೊದಲಿಂದ ನನ್ನ ಹಾಗೆಯೇ ದೊಡ್ಡ ಸಿನಿಮಾಪೋತ! ಪ್ರಾಸ್ತಾವಿಕ ಮಾತುಗಳಲ್ಲೇ ಅವರ ಈ ಸಿನಿಮಾ ಗೀಳಿನ ಸಮೃದ್ಧ ಚಿತ್ರಣ ಕಾಣುತ್ತದೆ. ‘ಸಿನಿಮಾ ಎಂಬುದು ವಿದ್ಯಾರ್ಥಿಗಳ  ಭವಿಷ್ಯವನ್ನು ಹಾಳು ಮಾಡುವ ಗಾಳಿ, ದೆವ್ವ ಎಂಬ ಸಾಮಾನ್ಯ ನಂಬಿಕೆ’ ಇದ್ದ ಕಾಲದಲ್ಲೂ, ‘ಒಮ್ಮೆ ಸಿನಿಮಾ ಚಟ ಅಂಟಿದರೆ ಕುಡಿತ, ಜೂಜು, ವ್ಯಭಿಚಾರಕ್ಕಿಂತಲೂ ಅಪಾಯಕಾರಿ ಎಂಬ ಭಾವನೆ ಜನಜನಿತವಾಗಿದ್ದ’ ಕಾಲದಿಂದಲೂ ಪುಟ್ಟಸ್ವಾಮಿ ಈ ಸಿನಿಮಾ ಮಾಯಾಂಗನೆಯ ಮುಸುಕು ಹೊಕ್ಕಿದ್ದಾರೆ. ವಿಶೇಷವೆಂದರೆ, ಹೀಗೆ ಹುಡುಗ ಹಾಳಾಗಿ ಕೈ ತಪ್ಪಿಹೋಗುವ ಚಟಕ್ಕೆ ಅವರು ಬಿದ್ದಿದ್ದ ಕಾಲದಲ್ಲೇ ಅವರಲ್ಲೊಬ್ಬ ಇತಿಹಾಸಕಾರನೂ ಇದ್ದ! ‘…ನೋಡಿದ ಚಿತ್ರಗಳ ಬಗ್ಗೆ ಮಲಗುವ ಮುನ್ನ ವಿವರಗಳನ್ನು ಶ್ರದ್ಧೆಯಿಂದ ಬರೆದಿಡುವ ಅಭ್ಯಾಸ’ ಆಗಲೇ ಅವರಿಗಿತ್ತು!…

ಕನ್ನಡದಲ್ಲಿ ಈಗಾಗಲೇ ಒಂದೆರಡು ಸಿನಿಮಾ ಇತಿಹಾಸಗಳು ಬಂದಿವೆ. ಆ ಪೈಕಿ, ಸಕಲ ಪುರಾತನ ವಿದ್ವಾಂಸರನ್ನೆಲ್ಲ ಗುಡ್ಡೆ ಹಾಕಿ ಉದ್ಗ್ರಂಥ ಪ್ರಕಟಿಸಿ ಕಡೆಗೆ ವಾಪಸು ಪಡೆದ- ಚಲನಚಿತ್ರ ವಾಣಿಜ್ಯ ಮಂಡಳಿಯ- ‘ಚಲನಚಿತ್ರ ಚರಿತ್ರೆ’ಯೆಂಬ ಹೆಸರಿನ ನಗೆಪಾಟಲನ್ನೂ ಕಂಡಿದ್ದೇವೆ. ಅದು ಬಿಟ್ಟ ಮಿಕ್ಕ ಪ್ರಯತ್ನಗಳೂ ಮೈಲಿಗಲ್ಲು, ನಕಾಶೆಗಳಿಲ್ಲದ ಯಾಂತ್ರಿಕ ಮಗ್ಗಿಪಾಠಗಳ ಅವತಾರದಲ್ಲಿ ನಮ್ಮ ಕಣ್ಣ ಮುಂದಿವೆ. ಅಂದರೆ ಆ ಹಾದಿಗುಂಟ ಹೊರಟವರಿಗೆ ನಡುವೆ ಯಾವ ಒರತೆಯೂ, ಮರುಭೂಮಿಯೂ ಕಾಣುವುದಿಲ್ಲ. ಯಾವುದು ಅಥವಾ ಯಾರು ಮುಖ್ಯ? ಯಾಕೆ? ಈ ಸಿನಿಮಾ ಬಂಡಿಯ ನೊಗಕ್ಕೆ ಯಾರು ಹೆಗಲು ಕೊಟ್ಟು ಎಷ್ಟು ದೂರ ಎಳೆದರು- ಯಾವುದರ ಅಂದಾಜೂ ಹತ್ತುವುದಿಲ್ಲ. ಇಂಥ ಕುರುಡು ನಡಿಗೆ ಕೂಡ ಒಂದು ಸೀಮಿತ ಉದ್ದೇಶವನ್ನು ಈಡೇರಿಸಿದೆ ಎಂಬ ಮಾತು ಬೇರೆ….

ಪುಟ್ಟಸ್ವಾಮಿಯವರ ಈ ಅಂಕಣ ‘ವಿಕ್ರಾಂತ ಕನರ್ಾಟಕ’ದಲ್ಲಿ ಪ್ರಕಟವಾಗುತ್ತಿದ್ದಾಗಲೇ ತಪ್ಪದೆ ಓದುತ್ತಿದ್ದೆ. ಅದೇ ಈಗ ತನ್ನ ಅಗಾಧತೆಯೊಂದಿಗೆ ಸಮಗ್ರ ಸಂಕಲನವಾಗಿ ಬಂದಾಗ, ಅಂಥಲ್ಲೆಲ್ಲ ಸಾಮಾನ್ಯವಾಗಿ ಆಗುವಂತೆ, ಹೊಸದೇ ಪುಸ್ತಕವಾಗಿ ಗೋಚರಿಸುತ್ತಿದೆ! ಮತ್ತು ಒಟ್ಟು ಹೋಲಿಕೆಗಳೇ ನಿರರ್ಥಕವಾದರೂ, ‘ಸಿನಿಮಾಯಾನ’ ತನ್ನ ಮೊತ್ತದಲ್ಲಿ ಹುಟ್ಟಿಸಿದ ಸಾರ್ಥಕ ಭಾವ ಇನ್ನಾವ ಸಿನಿಮಾ ಚರಿತ್ರೆಯಲ್ಲೂ, ನನಗಂತೂ ಸಿಕ್ಕಿಲ್ಲ.

ಹೀಗೆ ಹೇಳಿದ ಮೇಲೆ ಯಾಕೆ ಮತ್ತು ಹೇಗೆ ಎಂದೂ ಹೇಳಬೇಕು.

ಸರಳ ವಿಷಯಗಳಿಂದ ಆರಂಭಿಸುವುದಾದರೆ, ಇಲ್ಲಿನ ವಿವರಗಳು. ಈ ಕೃತಿಯಲ್ಲಿ ಯಾವ ಪ್ರಮಾಣದ ಮಾಹಿತಿಯ ಸಮುದ್ರವೇ ಇದೆಯೆಂದರೆ, ಎಂಥ ‘ಸಿನಿಮಾ ಕುಡುಮಿ’ಗಳೂ ಹೌಹಾರಬೇಕು! ಇಸವಿಗಳು, ಅಂಕಿ ಅಂಶಗಳು, ವ್ಯಕ್ತಿಗಳು, ವಿದ್ಯಮಾನಗಳು… ತಮ್ಮ ಈ ವಿಹಂಗಮ ಗ್ರಹಿಕೆಯಿಂದ ಕನ್ನಡ ಸಿನಿಮಾ ಪಯಣದ ಮುಖ್ಯ ಸ್ಥಿತ್ಯಂತರಗಳೆಲ್ಲವನ್ನೂ ಹಿಡಿದಿಡುವ ಪುಟ್ಟಸ್ವಾಮಿ, ಜೊತೆಗೆ ಎಲ್ಲ ಒಳಸುಳಿಗಳನ್ನೂ ಒಳಗೊಂಡು ಹೆಜ್ಜೆಯಿಡುತ್ತಾರೆ. ಸಂಗೀತದ ಪರಿಭಾಷೆಯಲ್ಲಿ ಹೇಳುವುದಾದರೆ, ಇವರ ಸಿನಿಮಾ ರಾಗಾಲಾಪ, ಯಾವ ಸೂಕ್ಷ್ಮ ಸ್ವರಸ್ಥಾನವನ್ನೂ ಬಿಡದೆ ಮುಟ್ಟಿ ಮುನ್ನಡೆಯುವ ನಾದಝರಿಯಂತಿದೆ. ಮತ್ತು ಚಿತ್ರರಂಗದ ಆರಂಭದ ದಿನಗಳಿಂದ ಇಂದಿನವರೆಗೆ (‘ರಾಜ್’ ಚಿತ್ರದ ಉಡುಗೆ ತೊಡುಗೆವರೆಗೆ) ಹಬ್ಬಿದ- ಎಲ್ಲವನ್ನೂ ತೆಕ್ಕೆಗೆಳೆದುಕೊಳ್ಳಬಲ್ಲ ಅವರ ಕುತೂಹಲ, ಸಿನಿಮಾದ ಕಡು ವ್ಯಾಮೋಹಿಯೊಬ್ಬ ತಲುಪಬಹುದಾದ ಪ್ರೌಢಿಮೆಯ ಸಾಕ್ಷಿಯೂ ಹೌದು.

ಇಲ್ಲಿ ತೀರಾ ವಿವರಗಳಿಗೆ ಹೋಗದೆ, ಕೃತಿಯ ಕೆಲವು ಮುಖ್ಯ ಗೊತ್ತುಗುರಿಗಳನ್ನು ಚಚರ್ಿಸಬಹುದು.

ಮೊದಲು ಇವರ ಅಪ್ರತಿಮ ಕುತೂಹಲ. ಆರಂಭದ ಲೇಖನದಲ್ಲೇ ‘ವಸಂತಸೇನೆ’ ಮೂಕಿ ಚಿತ್ರದ ಹಿಂದೆ ಒಟ್ಟುಗೂಡಿದ ಬುದ್ಧಿಜೀವಿಗಳ ವಿವರ ನೀಡುವಾಗ ಪುಟ್ಟಸ್ವಾಮಿ, ಹೀಗೆ ಬುದ್ಧಿಜೀವಿಗಳ ಪ್ರಯೋಗವೆಂದೇ ಹೆಸರಾದ 70ರ ದಶಕದ ‘ಸಂಸ್ಕಾರ’ದವರೆಗೆ ಕೈ ಚಾಚುತ್ತಾರೆ. (ಇಂಥ ಪ್ರಯೋಗ ಭಾರತದ ಇತಿಹಾಸದಲ್ಲೇ ನಡೆದಿದ್ದಿಲ್ಲ ಎಂಬ ಷರಾದೊಂದಿಗೆ.) ಕನ್ನಡದ ಕುಮಾರತ್ರಯರು ಏಕೈಕ ಬಾರಿ ಒಟ್ಟುಗೂಡಿದ ಜಿ.ವಿ. ಅಯ್ಯರ್ರ ಚಿತ್ರ ‘ಭೂದಾನ’ದ ಕಥಾಹಂದರವನ್ನು ‘ಅಪಹರಿಸಿದ್ದು’ ಶಿವರಾಮ ಕಾರಂತರು ಬರೆದ (ಮುಂದಕ್ಕೆ ಬಿ.ವಿ. ಕಾರಂತರು ತೆರೆಗೆ ತಂದ) ‘ಚೋಮನದುಡಿ’ಯಿಂದ- ಎಂಬ ಕೌತುಕಮಯ ಪತ್ತೇದಾರಿಕೆ ಇಲ್ಲಿದೆ. ನಾವೆಲ್ಲ ‘ಸಂಸಾರ ನೌಕ’ ಕನ್ನಡದ ಮೊದಲ ಸಾಮಾಜಿಕ ಚಿತ್ರವೆಂದು ತಿಳಿದಿದ್ದರೆ, ಇಲ್ಲ, ಅದು ಭಾರತೀಯ ಚಿತ್ರರಂಗದಲ್ಲೇ ಮೊದಲ ಸಾಮಾಜಿಕ ಚಿತ್ರವೆಂಬ ಅಪೂರ್ವ ಮಾಹಿತಿ ಸಿಕ್ಕುತ್ತದೆ. ಇಂಥವೇ ನೂರೆಂಟು ಉದಾಹರಣೆಗಳನ್ನು ಈ ಪುಸ್ತಕದಲ್ಲಿ ಹೆಕ್ಕಿ ಹೆಕ್ಕಿ ಕೊಡಬಹುದು. ಇನ್ನು ಒಟ್ಟು ಸಿನಿಮಾ ಪಯಣದ ರೂಪುರೇಷೆ ಹಿಡಿಯುವಾಗ, ನಿಜರ್ೀವ ಕಾಲಾನುಕ್ರಮಣಿಕೆಯ ಗಡಿ ದಾಟುವ ಅವರ ಸ್ವಚ್ಛಂದ ಲಹರಿಯೇ ಆಸಕ್ತಿಪೂರ್ಣವಾಗಿದೆ. ಜೊತೆಗೆ ಒಂದು ಪ್ರಾತಿನಿಧಿಕ ಚಿತ್ರವನ್ನು ಬಿಡಿಸಿ ನೋಡುವ ಮೂಲಕವೇ ಒಬ್ಬ ನಿದರ್ೇಶಕನ, ಹಾಗೂ ಒಂದು ಪ್ರವೃತ್ತಿಯ ಬೆನ್ನು ಹತ್ತಿ ಪ್ರತಿಯೊಂದನ್ನೂ ತೂಗಿ ನೋಡಿ ಬೆಲೆ ಕಟ್ಟುವ ಸಮತೋಲ.

ಇನ್ನು ಇವರ ಸರ್ವಗ್ರಾಹಿಯಾದ, ಪ್ರಖರ ನೋಟದ ಕುರುಹುಗಳಂತೂ ಉದ್ದಕ್ಕೂ ಕಾಣುತ್ತವೆ. ಉದಾಹರಣೆಗೆ ‘ಸೊರಗಿದ ಮಹಿಳಾ ಪಾತ್ರಗಳ’ ಬಗ್ಗೆ ಬರೆಯುವಾಗ ಲೇಖಕರು ಅನಿರೀಕ್ಷಿತವಾಗಿ ತರುವ ಚಾಪ್ಲಿನ್ ಚಿತ್ರಗಳ ಪ್ರಸ್ತಾಪವನ್ನು ನೋಡಬಹುದು. ಚಾಪ್ಲಿನ್ ಹೇಗೆ ತನ್ನ ತಾಯಿಯ ವ್ಯಕ್ತಿತ್ವದ ಪ್ರಭಾವದಲ್ಲೇ ತನ್ನ ನಾಯಕಿಯರ ಚಹರೆ ರೂಪಿಸಿದನೆಂದು ಹೇಳುವಾಗ ಸಿಗ್ಮಂಡ್ ಫ್ರಾಯ್ಡ್ನ ವಿಶ್ಲೇಷಣೆಯ ನೆರವನ್ನೂ ಪಡೆಯುವ ಪುಟ್ಟಸ್ವಾಮಿ, ಚಾಪ್ಲಿನ್ನನ್ನು ಇಲ್ಲಿ ಪ್ರಸ್ತಾಪಿಸುವುದಾದರೂ ಯಾಕೆ? ‘ನಮ್ಮ ನಿದರ್ೇಶಕರು ಸ್ಫೂತರ್ಿಗಾಗಿ ಅನ್ಯಭಾಷಾ ಚಿತ್ರಗಳನ್ನೋ ಅಥವಾ ಮತ್ತಾವುದೋ ಸಂಪನ್ಮೂಲವನ್ನೋ ಹುಡುಕುವ ಬದಲು ತಮ್ಮ ಅಂತರಂಗವನ್ನು, ಬಾಲ್ಯವನ್ನು, ತಮ್ಮ ತಾಯಿ, ಅಕ್ಕ, ತಂಗಿ ಸಂಬಂಧಗಳ ಒಡನಾಟದತ್ತ ಕಣ್ಣು ಹಾಯಿಸಿದರೆ ಕತೆ, ಪಾತ್ರಗಳೆಲ್ಲವೂ ಸಿಗುತ್ತವೆ ಎಂಬುದನ್ನು ಚಾಪ್ಲಿನ್ನಿಂದ ಕಲಿಯಬಹುದೆಂಬ ಕಾರಣಕ್ಕೆ ಆತನನ್ನು ಇಲ್ಲಿ ಎಳೆತಂದಿದ್ದೇನೆ….’

ಅಂತೂ ಗುಬ್ಬಚ್ಚಿಯೊಂದು ಎಲ್ಲೆಲ್ಲಿಂದಲೋ ಗರಿಕೆ ತಂದು ಗೂಡು ಕಟ್ಟುವ ಹಾಗೆ ತಮ್ಮ ಬರಹಕ್ಕೆ ವಿವಿಧ ಮೂಲಗಳಿಂದ ಅರ್ಥಸಮೃದ್ಧಿ ತರುವ ಪುಟ್ಟಸ್ವಾಮಿಯವರ ಒಟ್ಟು ಶೈಲಿಗೆ ಇದೂ ಒಂದು ನಿದರ್ಶನ. ಹೀಗೆ ಬೇರೆ ಯಾರೂ ಕಾಣದ್ದನ್ನು ಕಾಣುವ ಇವರ ದೃಷ್ಟಿಯ ಬಗ್ಗೆ ಹೇಳಬೇಕಾದರೆ, ಪ್ರತಿ ಅಧ್ಯಾಯದಲ್ಲೂ ಉದಾಹರಣೆಗಳು ಸಿಕ್ಕುತ್ತವೆ. ಇವರ ಚಿಂತನೆಯ ವಿಸ್ತೀರ್ಣಕ್ಕೆ ಒಂದು ಮುಖ್ಯ ನಿದರ್ಶನವಾಗಿ ‘ಬೇಡರ ಕಣ್ಣಪ್ಪ’ ಕುರಿತ ಬರಹ ಹಾಗೂ ಅಲ್ಲಿ ಕಾಣುವ ಧರ್ಮದ ವ್ಯಾಖ್ಯಾನ ನೋಡಬಹುದು:

‘…ಸಾಂಸ್ಥಿಕ ಧರ್ಮಕ್ಕೆ ಪ್ರತಿರೋಧವನ್ನು ಒಡ್ಡಿ ದೇವರು ಧರ್ಮವನ್ನು ಬಯಲಿಗೆ ಎಳೆತಂದು ಆರಾಧಿಸಿದ ತಳ ಸಮುದಾಯದ ಸಂತರ ಬಗ್ಗೆ ಜನರಲ್ಲಿ ಆಳದಲ್ಲೆಲ್ಲೋ ಅನುಕಂಪವಿದೆ, ಪ್ರೀತಿಯಿದೆ, ಗೌರವವಿದೆ. ಆ ಕಥನವನ್ನು ಸಮುದಾಯಕ್ಕೆ ಮನದಟ್ಟು ಮಾಡುವ ರೀತಿಯಲ್ಲಿ ‘ಬೇಡರ ಕಣ್ಣಪ್ಪ’ ರೂಪುಗೊಂಡಿತ್ತು. ಸಹಿಷ್ಣುತೆ, ಆತ್ಮವೇದನೆ, ಆತ್ಮ ಬಲಿದಾನ, ಧರ್ಮಜಿಜ್ಞಾಸೆ, ಭಕ್ತಿಯ ಸರಳತೆ- ಸಜ್ಜನಿಕೆ ಮತ್ತು ಸಮುದಾಯದ ವಿಮೋಚನೆಯ ದಾರಿಗಳನ್ನು ತಣ್ಣಗೆ ಈ ಚಿತ್ರ ಪಡಿಮೂಡಿಸುತ್ತದೆ… ಆದ್ದರಿಂದ ಅದು ಗೆದ್ದು ಭಕ್ತಿಪ್ರಧಾನ ಚಿತ್ರಗಳ ಪರಂಪರೆಯನ್ನೇ ಹುಟ್ಟುಹಾಕಿತು…’

ಜೊತೆಗೆ ಕನ್ನಡ ಚಿತ್ರರಂಗಕ್ಕೊಂದು ತನ್ನತನ ರೂಢಿಗೊಂಡಿದ್ದೇ ಈ ಚಿತ್ರದಿಂದ ಎಂದು ಸಕಾರಣವಾಗಿ ಮಂಡಿಸಲಾದ ವಾದವನ್ನೂ ನೋಡಬೇಕು.

ಇಷ್ಟೇ ತೀಕ್ಷ್ಣವಾದ ಇನ್ನೊಂದು ವಾದ ಕಾಣುವುದು- 60ರ ದಶಕ ಕುರಿತ ಅವರ ವಿಶ್ಲೇಷಣೆಯಲ್ಲಿ. ಆ ಬರಹದಲ್ಲಿ ನಗರ- ಹಳ್ಳಿಯ ಮುಖಾಮುಖಿಯನ್ನು ನಮ್ಮ ಚಿತ್ರಗಳು ಎದುರಿಸಿರುವ ಪರಿಯನ್ನು ಕೈಗೆತ್ತಿಕೊಳ್ಳುವ ಪುಟ್ಟಸ್ವಾಮಿ- ‘ಮೇಯರ್ ಮುತ್ತಣ್ಣ’ ಮತ್ತು ‘ಬೋರೇಗೌಡ ಬೆಂಗಳೂರಿಗೆ ಬಂದ’ ಈ ಎರಡು ಚಿತ್ರಗಳನ್ನು ಎದುರಾಬದುರು ನಿಲ್ಲಿಸುತ್ತಾರೆ. ಬೋರೇಗೌಡ ಚಿತ್ರದಲ್ಲಿ ‘ಹಳ್ಳಿಗರೆಲ್ಲ ಮುಗ್ಧರು, ನಗರವೆಲ್ಲ ಕೇಡಿನ ತಾಣ ಎಂಬ ಸರಳ ಸಮೀಕರಣ’ವಿದ್ದರೆ, ಮೇಯರ್ ಮುತ್ತಣ್ಣ ‘ಹಳ್ಳಿಯಿಂದ ಬಂದವನೂ ನಗರದಲ್ಲಿ ಸುಧಾರಣೆ ತಂದು ಮೇಯರ್ ಮಟ್ಟಕ್ಕೂ ತಲುಪಬಹುದೆಂಬ’ ಆಶಯ ಹೇಳುತ್ತದೆ ಎಂದು ನಮೂದಿಸುವ ಕೃತಿಕಾರ ಅಷ್ಟಕ್ಕೇ ನಿಲ್ಲುವುದಿಲ್ಲ. ಬೋರೇಗೌಡನ ‘ಬೀಜಗಳು ಈಗ ಹೆಮ್ಮರವಾಗಿ ಕನ್ನಡ ಚಿತ್ರರಂಗದ ಅಂತಸ್ಸತ್ವವನ್ನೇ ಕೊಲ್ಲುತ್ತಿವೆ. ಹಳ್ಳಿಯಿಂದ ಬಂದ ಮುಗ್ಧರೆಲ್ಲರೂ ನಗರದ ಬದುಕು ತಂದೊಡ್ಡುವ ಸವಾಲಿನ ವಿರುದ್ಧ ಸೆಣೆಸದೆ ಮಚ್ಚು, ಲಾಂಗು ಝಳಪಿಸುತ್ತ ಕೇಡಿಗರಾಗಿ ಬದಲಾಗುತ್ತ ನಗರಗಳ ಬಗ್ಗೆ ಇರುವ ತಪ್ಪು ಗ್ರಹಿಕೆಯನ್ನು ವಿಜೃಂಭಿಸುತ್ತಿದ್ದಾರೆ’ ಎಂಬ ಗಾಢ ಒಳನೋಟ ಹೊಳೆಯಿಸುತ್ತಾರೆ.

ಡಾ. ರಾಜ್ ಎಂಬ ಪವಾಡವನ್ನು ವಿಶ್ಲೇಷಿಸುವ ‘ಕನ್ನಡದ ಜನನಾಯಕ’ ಎಂಬ ಬರಹ ಈ ಕೃತಿಯ ಮನೋಜ್ಞ ಅಧ್ಯಾಯಗಳಲ್ಲೊಂದು. ಈ ಲೇಖನದಲ್ಲಿ ಮೊದಲಿಗೆ ರಾಜ್, ಜನಮಾನಸವನ್ನು ಆವರಿಸಿದ ಪರಿಗೆ ಕೆಲವು ಪ್ರಸಂಗಗಳನ್ನು, ಸ(‘ಉಪಕತೆಗಳನ್ನು’) ನಿರೂಪಿಸುತ್ತಾರೆ. (ಅದರ ಪೈಕಿ ‘ಶಂಕರ್ ಗುರು’ ಚಿತ್ರದ ಮೊದಲ ರಾತ್ರಿ ಕುರಿತ ಕತೆಯನ್ನು ಈ ಮುಂಚೆಯೂ ಪುಟ್ಟಸ್ವಾಮಿಯವರ ಬಾಯಲ್ಲಿ ಕೇಳಿ ಆನಂದಿಸಿದ್ದೆ). ಆ ಮೂಲಕ ‘…ಬಹುವೇಷಧಾರಿ ರಾಜಕುಮಾರ್ ಎಂಬ ಕಿಂದರಿಜೋಗಿಯ ಮೋಡಿಗೆ ಸಿಲುಕಿದ ಮನಸ್ಸುಗಳು ಹಳ್ಳಿ ನಗರಗಳಲ್ಲಿವೆ. ಜಾತಿಮತದ ಹಂಗು ತೊರೆದಿವೆ. ಲಿಂಗಭೇದವನ್ನು ದಾಟಿವೆ. ವಯೋಮಾನ ತಾರತಮ್ಯವನ್ನು ದಾಟಿವೆ… ಅಷ್ಟೇ ಅಲ್ಲ, ರಾಜ್ಕುಮಾರ್ ಅವರ ಬದುಕು ಸಹ ತಮ್ಮದೇ ಆಗಿದೆ, ಆಗಬೇಕು ಎಂದು ಜನಸಮುದಾಯ ಭ್ರಮಿಸಿತ್ತು…. ಅವರ ನಿಧನಾನಂತರ ಅವರ ಪಾಥರ್ಿವ ಶರೀರ ನಮ್ಮದು, ಅವರ ಅಂತ್ಯಸಂಸ್ಕಾರವೂ ಕನ್ನಡ ಜನತೆಗೇ ಸೇರಿದ್ದು ಎಂಬ ಮಟ್ಟಕ್ಕೆ ಅತಿರೇಕ ಪ್ರದಶರ್ಿಸಿತು…’ ಎಂದು ಬರೆಯುತ್ತಾರೆ.

ಕೇವಲ ಕಲಾವಿದನಾದವನೊಬ್ಬ ನಾಡಿನ ಸಾಂಸ್ಕೃತಿಕ ನಾಯಕನಾಗಿ ಬೆಳೆದದ್ದು ಹೇಗೆನ್ನಲು ಪ್ರೊ. ಕೆ.ವಿ. ನಾರಾಯಣ ಅವರ ವಿವರಣೆಯನ್ನೂ ಒಳಗೊಂಡು, ರಾಜ್ ಪ್ರವೇಶದ ಬೇಡರ ಕಣ್ಣಪ್ಪ ಚಿತ್ರವೇ ಏಕೀಕರಣಕ್ಕೆ ಒಂದು ಬಗೆಯ ಮುನ್ನುಡಿ ಒದಗಿಸಿದ್ದನ್ನು ಕಾಣಿಸಿ, ರಾಜ್ರ ಅದ್ವಿತೀಯ ಪ್ರತಿಭಾಸಂಪನ್ನತೆಯನ್ನೂ, ಅದಕ್ಕೆ ಪೂರಕವಾದ ಸಾಮಾಜಿಕ ಸ್ಥಿತ್ಯಂತರದ ಕಾಲಘಟ್ಟವನ್ನೂ ಗುರುತಿಸುತ್ತ ಪುಟ್ಟಸ್ವಾಮಿಯವರ ವಿಶ್ಲೇಷಣೆ ಮುಂದುವರೆಯುತ್ತದೆ. ಮತ್ತು ಇಷ್ಟು ಬಗೆಯಲ್ಲಿ ಸ್ತುತಿಸುವಾಗಲೂ ಅವರ ವಿಮಶರ್ಾ ಎಚ್ಚರ ಎಲ್ಲಿಯೂ ಮುಕ್ಕಾಗುವುದಿಲ್ಲ. ಅಂದರೆ ‘ತಮ್ಮ ಇಮೇಜಿನಲ್ಲಿ ತಾವೇ ಬಂದಿಯಾದ ರಾಜ್’ ಇವರ ಕಣ್ಣಳತೆಯಿಂದ ತಪ್ಪಿಹೋಗಿಲ್ಲ. ‘…ರಾಜ್ರ ತೆರೆಯ ಮೇಲಿನ ಅಭಿನಯ ಮನುಷ್ಯಸಹಜವಾಗಿ ಕಂಡರೆ ನಿಜಜೀವನದ ಮುತ್ತುರಾಜ್ ವರ್ತನೆ ಕೃತಕವೆಂಬಂತೆ ಕಾಣುತ್ತಿತ್ತು’ ಎಂದು ಬರೆಯಲು ಹಿಂದು ಮುಂದು ನೋಡದವರು ಇವರು.

ಅಷ್ಟು ಹೇಳಿಯೂ, ರಾಜ್ ಉದ್ದಕ್ಕೂ ಮಾಧ್ಯಮಗಳಿಂದ ಅನುಭವಿಸುತ್ತ ಬಂದ ಅವಜ್ಞೆಯ ಬಗ್ಗೆ ಪುಟ್ಟಸ್ವಾಮಿಯವರ ತೀಕ್ಷ್ಣ ಮಾರುತ್ತರವೂ ಇಲ್ಲಿದೆ. ರಾಜ್ ತಮ್ಮ ಅನೂಹ್ಯ ಜನಪ್ರಿಯತೆಯ ಮೂಲಕ ಪ್ರಶ್ನಾತೀತರಾಗಿ ಬೆಳೆದಾಗಲಷ್ಟೇ ಈ ಮಾಧ್ಯಮಪಂಡಿತರ ಕಣ್ಣು ತೆರೆದದ್ದು: ‘…ಅಂದರೆ ರಾಜ್ರವರಿಗೆ ಯಾವಾಗ ಬೆಂಬಲ ನೀಡಿ ಬೆಳೆಸಬೇಕಿತ್ತೋ ಆಗ ಮಾಧ್ಯಮಗಳು ಅವರಿಗೆ ವಿಮುಖವಾಗಿದ್ದವು. ಯಾವಾಗ ಅದರ ಅಗತ್ಯವಿರಲಿಲ್ಲವೋ ಅಥವಾ ಕ್ರಿಟಿಕಲ್ ಆಗಿರಬೇಕಿತ್ತೋ, ಆಗ ಓಲೈಕೆ ರಾಜಕೀಯದಲ್ಲಿ ನಿರತವಾಗಿದ್ದವು. ಆದರೂ ಒಂದು ವರ್ಗದ ಅಂತರಂಗದಲ್ಲಿದ್ದ ಅವ್ಯಕ್ತ ಅಸಹನೆ ಈಗಲೂ ಪ್ರಕಟವಾಗುತ್ತಿರುತ್ತದೆ’ ಎಂಬ ನಿದರ್ಾಕ್ಷಿಣ್ಯ ನಿಲುವು ಹೊಮ್ಮುತ್ತದೆ. ಆದರೆ, ಇಂಥ ಅಸಹನೆಯ ಮೂಲ ಯಾವುದು ಎಂದು ಗೊತ್ತಿದ್ದರೂ ಪುಟ್ಟಸ್ವಾಮಿ ಬಾಯಿ ಬಿಟ್ಟು ಹೇಳುವುದಿಲ್ಲ! ಅಂದರೆ ಇವರ ವಿಮಶರ್ಾ ಎಚ್ಚರವೂ ಸಂಯಮದ (ಸಂಕೋಚದ?) ಗಡಿ ದಾಟುವುದಿಲ್ಲ! (ಇದೇ ಸಂಯಮ ಕಾಸರವಳ್ಳಿಯವರನ್ನು ಕುರಿತ ಬರಹದಲ್ಲೂ ಮತ್ತೆ ಕಾಣುತ್ತದೆ. ಮತ್ತು ‘ಸಿನಿಮಾಯಾನ’ದ ಪ್ರೌಢ ಬರಹಗಳಲ್ಲಿ ಈ ಅಧ್ಯಾಯವೂ ಒಂದು. ಅದರಲ್ಲಿ …ಆದರೆ ಕನ್ನಡದ ‘ಹೊಸ ಅಲೆ’ ಚಾಮರದಡಿಯಲ್ಲಿ ಆಶ್ರಯ ಪಡೆದ ಅನೇಕ ಚಿತ್ರಗಳನ್ನು ಸಿನಿಮಾ ಎಂದು ಕರೆಯಲೂ ಹಿಂದೇಟು ಹಾಕಬೇಕಾಗುತ್ತದೆ. ಅವುಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹಲವರಿಗೆ ನೋವಾಗುವುದು ಸಹಜ… ಎಂದು ಬರೆಯಲು ಇವರಿಗೆ ಅಳುಕಿಲ್ಲ. ಆದರೆ ಅವರ ಹೆಸರು ತೆಗೆಯಲು ಹಿಂಜರಿಕೆ!)

ಒಟ್ಟಿನಲ್ಲಿ ರಾಜ್ ಕುರಿತ ಪುಟ್ಟಸ್ವಾಮಿಯವರ ಬರಹ, ಸಿನಿಮಾ ಚಿಂತನೆಯನ್ನೇ ಸಂಸ್ಕೃತಿ ಚಿಂತನೆಯ ಎತ್ತರಕ್ಕೇರಿಸಿದೆ. ಮತ್ತು ಅಂಥ ಸನ್ನಿವೇಶಗಳು ಈ ಕೃತಿಯಲ್ಲಿ ಅಪರೂಪವೂ ಅಲ್ಲ!

ಪ್ರೇಕ್ಷಕನೊಬ್ಬ ತಾನು ನೋಡಿದ ಸಿನಿಮಾ ಬಗ್ಗೆ ಯಾವ ಬಗೆಯ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ?

ಗುದ್ದಾಡಿ ಟಿಕೆಟ್ ಪಡೆದು ಸಂಭ್ರಮದಿಂದ ಚಿತ್ರಮಂದಿರ ಪ್ರವೇಶಿಸಿದವನು ನಗುವಾಗ ನಕ್ಕು, ಅಳುವಾಗ ಅತ್ತು, ತನ್ನ ಮೆಚ್ಚಿನ ಗೀತೆ ಗುನುಗುತ್ತ ಹೊರಬರುತ್ತಾನೆ. ತನಗೆ ಹಿಡಿಸಿದ್ದನ್ನು ಎದೆಯೊಳಗೆ ಕರೆದುಕೊಂಡು ಪೊರೆಯುತ್ತಾನೆ. ಅವನ ನೆಚ್ಚಿನ ಸಿನಿಮಾ/ ನಾಯಕ/ ಹಾಡು, ಅವನ ಭಾವಕೋಶದಲ್ಲಿ ಶಾಶ್ವತವಾಗಿ ಸೇರಿಹೋಗಿ, ಜೀವಮಾನದ ನಂಟೊಂದು ಏರ್ಪಡುತ್ತದೆ. ಚಲಿಸುವ ಫೋಟೋಗಳ ಕಣ್ಕಟ್ಟು ಮಾತ್ರವಾದ ಸಿನಿಮಾ, ನೆರಳು ಬೆಳಕಿನ ಸ್ತರ ಮೀರಿದ ಮಾಯೆಯಾಗಿ ಬೆಳೆಯುವುದು ಹೀಗೆ…. ಪುಟ್ಟಸ್ವಾಮಿಯವರ ಬರವಣಿಗೆಗೂ ಅದೇ ಗುಣವಿದೆ! ನಗುವಾಗ ನಕ್ಕು, ಅಳುವಾಗ ಅಳುವ ತಮ್ಮ ಭಾಷೆ ಮತ್ತು ಶೈಲಿಯ ಮೂಲಕ ಇಲ್ಲಿ ಅವರು ಸಾಮಾನ್ಯನ ಆಸೆ, ಅಭಿರುಚಿಗಳಿಗೆ ಹತ್ತಿರವಿದ್ದಾರೆ.

ತಮ್ಮ ಬಹುಮುಖಿ ಗ್ರಹಿಕೆಗೆ ತಕ್ಕ ಹಾಗಿರುವ ಮೋಹಕ ನುಡಿಗಟ್ಟಿನಲ್ಲಿ ಪುಟ್ಟಸ್ವಾಮಿ ಬಾಲಣ್ಣನವರ ಬಗ್ಗೆ ಬರೆಯುವುದನ್ನೇ ನೋಡಿ: ‘…ಎಂಟು ದಶಕಗಳ ಕಾಲ ಜೀವಿಸಿದ್ದ ಈ ಕಲಾಭೀಷ್ಮನ ಬದುಕೇ ವೈವಿಧ್ಯಮಯ. ಈ ಬದುಕು ಅಚ್ಚರಿಯ ಏಳುಬೀಳುಗಳನ್ನು ಕಂಡಿದೆ. ಸಾಧನೆಯ ಶಿಖರವನ್ನೇರಿದೆ. ಆಥರ್ಿಕವಾಗಿ ಮುಗ್ಗರಿಸಿದೆ. ಗ್ರೀಕ್ ನಾಟಕದ ದುರಂತ ಛಾಯೆಗಳನ್ನು ಕಂಡಿದೆ. ಅಭಿಮಾನಿಗಳ ಮಹಾಪೂರದಲ್ಲಿ ಪಲ್ಲವಿಸಿದೆ. ಯಾವುದೇ ನಾಟಕೀಯ ಘಟನೆಗಳಿಂದ ತುಂಬಿದ ಚಿತ್ರವೂ ಅವರ ನಿಜಜೀವನದ ಘಟನೆಗಳನ್ನು ಸರಿಗಟ್ಟಲಾರದು’…

ಅದಕ್ಕೇ ‘ಸಿನಿಮಾಯಾನ’ ಈ ಮಟ್ಟಿಗೆ ಪರಿಪೂರ್ಣವೂ, ಪರಮಾಪ್ತವೂ ಆಗುವುದು. ಅಷ್ಟಾದರೂ ಅಸ್ಮಿತೆ, ಬಿಂಬ ಮಾದರಿಯ ಶಬ್ದಗಳೆಂದರೆ ತುಸು ಇರಿಸುಮುರಿಸೇ!

ಮತ್ತು ಜಗಳವಾಡಲೂ ಈ ಪುಟಗಳಲ್ಲಿ ಅವಕಾಶಗಳಿವೆ!

ಉದಾಹರಣೆಗೆ- ‘ಕಸ್ತೂರಿ ನಿವಾಸ’ ಕುರಿತ ಬರಹ. ಲೇಖಕರ ಭಾಷೆ, ಚಿಂತನೆಗಳೆಲ್ಲವೂ ಮುಪ್ಪುರಿಗೊಂಡಿದ್ದರ ಉಜ್ವಲ ನಿದರ್ಶನವಾಗಿ ಕಾಣುವ ಈ ಅಧ್ಯಾಯವೂ, ಪ್ರಾತಿನಿಧಿಕ ಚಿತ್ರವೊಂದರ ಮೂಲಕ ಕತರ್ೃವಿನ ಸೃಷ್ಟಿಲೋಕ ಪ್ರವೇಶಿಸುವ ಎಂದಿನ ಶೈಲಿಯಲ್ಲೇ ಇದೆ. ಈ ಲೇಖನದಲ್ಲಿ ಪುಟ್ಟಸ್ವಾಮಿ ‘ವಸ್ತು, ವಿನ್ಯಾಸ, ಚಿತ್ರಕತೆ, ಅಭಿನಯ, ಸಂಗೀತ, ನಿರೂಪಣೆ ಮತ್ತು ನಾಟಕೀಯ ದೃಶ್ಯಗಳ ದೃಷ್ಟಿಯಿಂದ ಅದು ಕನ್ನಡ ಚಲನಚಿತ್ರರಂಗ ಸೃಷ್ಟಿಸಿದ ಅತ್ಯುತ್ತಮ ಚಿತ್ರಗಳಲ್ಲೊಂದು’ ಎನ್ನುವ ಮಟ್ಟಿಗೆ ಹೊಗಳುತ್ತಾರೆ. ಅಲ್ಲದೆ, ‘ಅಹಂನಿಂದ ಪ್ರೇರಿತವಾದ ವ್ಯಕ್ತಿಯ ಅದಮ್ಯ ಸಂಕಲ್ಪ ಶಕ್ತಿಯು ವಿಧಿಯ ಎದುರು ಛಿದ್ರಗೊಳ್ಳುವುದು ಸಹ ದುರಂತಕತೆಗಳ ಒಂದು ಲಕ್ಷಣ. ಮುಖ್ಯವಾಗಿ ಗ್ರೀಕ್ ದುರಂತ ನಾಟಕಗಳ ಮೂಲ ಎಳೆಗಳಿರುವುದೇ ಆ ಬಗೆಯ ವಿಧಿಯಾಟಗಳಲ್ಲಿ’ ಎಂಬ ಹೋಲಿಕೆ ತರುತ್ತಾರೆ.

ನನ್ನ ತಕರಾರು, ಅವರು ತರುವ ಆ ‘ಅದಮ್ಯ ಸಂಕಲ್ಪ ಶಕ್ತಿ’ಯ ಪ್ರಸ್ತಾಪಕ್ಕೆ.

ನನ್ನ ಪ್ರಕಾರ ಡಾ. ರಾಜ್ ತಮ್ಮ ವೃತ್ತಿಜೀವನದ ಏರುಗಾಲದಲ್ಲಿ ನಿರ್ವಹಿಸಿದ ಏಕೈಕ ಸಂಕಲ್ಪಹೀನ ಪಾತ್ರ ‘ಕಸ್ತೂರಿ ನಿವಾಸ’ದ್ದು! ಆ ಎದುರಾಳಿ ಚಂದ್ರು ಎಂಬ ಪಾತ್ರ, ರಾಜ್ ಪಾತ್ರಕ್ಕೆ ಎದುರಾಗಿ ಬೆಂಕಿಪೊಟ್ಟಣ ಕಾಖರ್ಾನೆ ತೆರೆಯುವ ಸುದ್ದಿ ಬಂದಾಗ ರಾಜ್, ನಕ್ಕು ಹುರಿದುಂಬಿಸುವ ಮಾತಾಡುತ್ತಾರೆ. ಮುಂದಕ್ಕೆ, ಆ ಪ್ರತಿಸ್ಪಧರ್ಿಯ ಕಾಖರ್ಾನೆಯೇ ಮೇಲುಗೈ ಪಡೆಯುವಾಗ ರಾಜ್ ಏನು ಮಾಡುತ್ತಾರೆ? ಏನೂ ಇಲ್ಲ! ಆಗಲೂ ನಕ್ಕು ಸುಮ್ಮನಾಗುತ್ತಾರೆ!! ಅಂದರೆ ಯಾವ ಬಗೆಯ ಕ್ರಿಯಾಶೀಲ ಪ್ರಯತ್ನಕ್ಕೂ ಮುಂದಾಗದೆ, ಬಂದಿದ್ದನ್ನು ನಿವರ್ಿಣ್ಣವಾಗಿ ಒಪ್ಪಿಕೊಂಡು ತನ್ನ ಸೋಲನ್ನು ತಾನೇ ಉದಾತ್ತೀಕರಿಸಿಕೊಳ್ಳುವ ಬಗೆಯ ‘ವಿಫಲ ನಾಯಕ’ನ ಪಾತ್ರವದು. ಆ ಚಿತ್ರ ಮೊದಲು ಬಿಡುಗಡೆಯಾದಾಗ ನಾಲ್ಕೇ ವಾರಕ್ಕೆ ಥಿಯೇಟರುಗಳಿಂದ ಕಾಲ್ತೆಗೆದದ್ದಕ್ಕೆ ಬಹುಶಃ ಈ ನಿಷ್ಕ್ರಿಯ ನಾಯಕನ ಪಾತ್ರಚಿತ್ರಣವೇ ಕಾರಣ. ಗ್ರೀಕ್ ದುರಂತ ಚಿತ್ರಣವೆಂದರೆ ವೀರೋಚಿತ ಮನುಷ್ಯಪ್ರಯತ್ನವನ್ನೂ ಮಣಿಸಿ ಮೀರುವ ವಿರಾಟ್ ಲೀಲೆಯ ಸ್ವರೂಪದ್ದು. ‘ಕಸ್ತೂರಿ ನಿವಾಸ’ದಲ್ಲಿ ಆ ಆಯಾಮವೇ ಇಲ್ಲ.

ಭಾರತದ ತೆರೆಯ ಮೇಲೆ ಈ ವಿಫಲ ಅಥವಾ ನಿಷ್ಕ್ರಿಯ ನಾಯಕನ ದೊಡ್ಡದೊಂದು ಪರಂಪರೆಯೇ ಇದೆ. ವಿಶೇಷವಾಗಿ ದೇವದಾಸ್. ಶರಶ್ಚಂದ್ರರ ರಮ್ಯ ದುರಂತದ ಸೃಷ್ಟಿಯಾದ ದೇವದಾಸ್- ಒಂದು ಕಾಲಘಟ್ಟದಲ್ಲಿ ಭಾರತದ ರಸಿಕ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರಿ ತನ್ನ ನೆರಳನ್ನು ದಶಕಗಳ ಕಾಲ ಚಾಚಿದ ಪಾತ್ರ. ಹಿಂದಿಯಲ್ಲೇ ಆ ಕಥೆಯ ಮೂರು ಆವೃತ್ತಿಗಳು ಬಂದುಹೋದವು- ಈಚಿನ ಶಾರೂಕ್ ಖಾನ್ ಅಭಿನಯದ್ದೂ ಸೇರಿ. ಕಳೆದ ವರ್ಷ ಅದೇ ವಸ್ತುವಿನ ಆಧುನಿಕ ಆವೃತ್ತಿಯಾಗಿ ‘ದೇವ್ ಡಿ’ ಬಂತು. ಇದೀಗ ‘ಔರ್ ದೇವದಾಸ್’ ಎಂಬ ಮತ್ತೊಂದು ಚಿತ್ರದ ತಯಾರಿ ನಡೆದಿದೆಯಂತೆ!… ಹಿಂದಿ ಚಿತ್ರರಂಗದ ದಂತಕಥೆಯೆನಿಸಿದ್ದ ಗುರುದತ್ನ ಮುಖ್ಯ ಚಿತ್ರಗಳಲ್ಲಿ ಕಾಣುವುದೂ ದೇವದಾಸ್ನ ನೆರಳೇ. ವಿಶೇಷತಃ ‘ಪ್ಯಾಸಾ’ ಮತ್ತು ‘ಕಾಗಜé್ ಕೆ ಫೂಲ್’ ಚಿತ್ರಗಳಲ್ಲಿ. ‘ಕಾಗಜé್ ಕೆೆ ಫೂಲ್’ನಲ್ಲಿಯಂತೂ ಆ ಚಿತ್ರದ ನಾಯಕನ (ಚಿತ್ರದಲ್ಲಿ ನಿದರ್ೇಶಕ) ಪಾತ್ರವೇ ದೇವದಾಸ್ನ ಪಡಿಯಚ್ಚಾದರೆ, ಆತ ಚಿತ್ರದೊಳಗೆ ನಿಮರ್ಿಸುತ್ತಿರುವ ಚಿತ್ರವೂ ‘ದೇವದಾಸ್’! ಇನ್ನು ನಮ್ಮ ಬಹುತೇಕ ಭಾಷೆಗಳಲ್ಲಿಯೂ ದೇವದಾಸ್ನ ಹಲವು ಛಾಯೆಗಳ ಚಿತ್ರಗಳು ಬಂದು ಹೋಗಿವೆ. ಆ ಲೆಕ್ಕಕ್ಕೆ ದೇವದಾಸ್- ಭಾರತೀಯ ಕಥಾನಾಯಕನ ಪ್ರಬಲ ಮೂಲ ಮಾದರಿಗಳ್ಲೊಂದು. ಆದರೆ ಈಗ ಯೋಚಿಸಿದರೆ ದೇವದಾಸ್ನದು ನಿವರ್ಿಣ್ಣ ಹತಾಶೆ ಮಾತ್ರವಾಗಿದ್ದು, ಅವನ ಸೋಲಿನಲ್ಲಿ ಯಾವ ಘನತೆಯೂ, ಉದಾತ್ತತೆಯೂ ಇರಲಿಲ್ಲವೆಂದು ಹೊಳೆಯುತ್ತದೆ.

ದೊರೆ ಭಗವಾನ್ ತಿಳಿದೇ ತಮ್ಮ ನಾಯಕನನ್ನು ಹಾಗೆ ಗ್ರಹಿಸಿ ರೂಪಿಸಿದರೋ ಇಲ್ಲವೋ ಗೊತ್ತಿಲ್ಲ. ಆದರೆ ಕಸ್ತೂರಿ ನಿವಾಸದ ಕಾಲಕ್ಕೆ 60ರ ದಶಕದ ರಮ್ಯ ಭ್ರಮೆಗಳ ಯುಗ ಮುಗಿದುಹೋಗಿತ್ತು. ಮತ್ತು ಪ್ರತಿಭಟನೆಯ ಸೊಲ್ಲು ಹಿಡಿದ 70ರ ದಶಕ, ಆಗ ‘ಕಸ್ತೂರಿ ನಿವಾಸ’ದ ಚೌಕಟ್ಟಿನಲ್ಲಿ ಇಂಥ ನಿಷ್ಕ್ರಿಯ ನಾಯಕನ ಮಾದರಿಯನ್ನು ಅಪ್ರಜ್ಞಾಪೂರ್ವಕವಾಗಿಯೇ ತಿರಸ್ಕರಿಸಿತೆಂದು ತೋರುತ್ತದೆ. ಅಷ್ಟಾಗಿ ಮತ್ತೆ ಆ ಚಿತ್ರ ಮರುಬಿಡುಗಡೆಯಲ್ಲಿ ಯಶಸ್ವಿಯಾಗಿದ್ದಕ್ಕೆ, ಪುಟ್ಟಸ್ವಾಮಿ ಸೂಚಿಸುವ ಇತರ ಅಂಶಗಳು, ಮತ್ತು ಅಮೋಘ ಎನ್ನಬಹುದಾದ ರಾಜ್ ಅಭಿನಯವೇ ಕಾರಣವಾಗಿರಬೇಕು. ಹೇಗೂ ಲೇಖಕರೇ ಗುರುತಿಸುವ ಹಾಗೆ ‘…ರಾಜ್ರವರ ವೃತ್ತಿಬದುಕಿನಲ್ಲಿ ಅಭಿನಯಿಸಿದ ಸಾಮಾಜಿಕ ಚಿತ್ರಗಳ ಅಭಿನಯವನ್ನು ತಕ್ಕಡಿಯ ಒಂದು ಬಟ್ಟಲಲ್ಲಿಟ್ಟರೆ, ಅದನ್ನು ಸರಿದೂಗಿಸಲು ಮತ್ತೊಂದು ಬಟ್ಟಲಲ್ಲಿ ಕಸ್ತೂರಿ ನಿವಾಸದ ಅಭಿನಯವನ್ನು ಇಡಬೇಕು…’

ಇರಲಿ. ತನ್ನ ಸಾಲುಗಳಲ್ಲಿ ಹೀಗೆ ಓದುಗನನ್ನು ತೊಡಗಿಸಿ ಇಂಥದೊಂದು ಚಚರ್ೆಯನ್ನು ಆಹ್ವಾನಿಸುವುದು ಕೂಡ, ಈ ಕೃತಿಯ ಹೆಗ್ಗಳಿಕೆಯೇ!

ನನಗೆ ಕಾಣುವ ಇನ್ನೊಂದು ಸಣ್ಣ ಕೊರತೆ- ಈ ಪುಸ್ತಕದಲ್ಲಿ ಚಿತ್ರಕಥೆ ಕುರಿತು ಪ್ರತ್ಯೇಕವಾಗಿ ಒಂದಷ್ಟು ಬರೆಯಬಹುದಿತ್ತು. ಯಾಕೆಂದರೆ ನಮ್ಮಲ್ಲಿ ಕಥೆಗೂ ಚಿತ್ರಕಥೆಗೂ ವ್ಯತ್ಯಾಸ ತಿಳಿಯದವರೇ ಬಹಳ ಜನ.

ಯಾವುದೇ ಚಿತ್ರದ ಪ್ರಾಣಶಕ್ತಿಯೇ ಚಿತ್ರಕಥೆ ಎಂಬುದನ್ನು ಗ್ರಹಿಸದವರು, ಚಿ. ಉದಯಶಂಕರ್ ಎಂದ ಕೂಡಲೇ ಅವರ ಹಾಡುಗಳನ್ನು ಮಾತ್ರ ಮೆಲುಕು ಹಾಕುತ್ತ ಅವರೆಂಥ ಅದ್ಭುತ ಚಿತ್ರಕಥಾ ಲೇಖಕರೆಂಬುದನ್ನು ಮನಗಾಣದೆ ಹೋಗುತ್ತಾರೆ. ಎಷ್ಟರ ಮಟ್ಟಿಗೆಂದರೆ, ಅವರ ಚಿತ್ರಕಥೆಗಳಿಲ್ಲದೆ, ಕನ್ನಡದಲ್ಲಿ ಎಷ್ಟೋ ಮಂದಿ ನಿದರ್ೇಶಕರಾಗುವುದೇ ಶಕ್ಯವಿರಲಿಲ್ಲ! ಹಾಗಾಗಿ ಚಿತ್ರಕಥೆಯ ಪ್ರಸ್ತಾಪ ಬಿಟ್ಟು ಅವರ ಕೊಡುಗೆ ಅಳೆಯುವುದೇ ಅಪೂರ್ಣವಾಗುತ್ತದೆ. ಇನ್ನು ಪುಟ್ಟಣ್ಣ ಸದಾ ತಮ್ಮ ಚಿತ್ರಕಥೆ ತಾವೇ ಬರೆದುಕೊಳ್ಳುತ್ತಿದ್ದರು. ಗೆಜ್ಜೆಪೂಜೆ ಚಿತ್ರಕ್ಕೆ ಅವರಿಗೆ ಸಂದ ರಾಷ್ಟ್ರಪ್ರಶಸ್ತಿ ಚಿತ್ರಕಥೆಗಾಗಿಯೇ ಬಂದಿದ್ದು. (ಮತ್ತು ಕನ್ನಡದಲ್ಲಿ ಚಿತ್ರಕಥೆಗಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ ಚಿತ್ರಗಳು ಎರಡೇ: ‘ಗೆಜ್ಜೆಪೂಜೆ’ ಮತ್ತು ‘ಗ್ರಹಣ’ ಮಾತ್ರ.)

-ಎನ್.ಎಸ್. ಶಂಕರ್

‘ಪುಟಾಣಿ ಪಾರ್ಟಿ’ ಗೆ ಸ್ವರ್ಣ ಕಮಲ ಪ್ರಶಸ್ತಿ …

‘ಪುಟಾಣಿ ಪಾರ್ಟಿ’ ಮಕ್ಕಳ ಸಿನಿಮಾಕ್ಕೆ 57 ನೆ ‘ಸ್ವರ್ಣ ಕಮಲ’ ಉತ್ತಮ ಸಿನಿಮ ಪ್ರಶಸ್ತಿ ಸಂದಿದೆ.

Film Award: Golden Lotus and Silver Lotus Award …

Golden Lotus Award

Official Name: Swarna Kamal

Silver Lotus Award

Official Name: Rajat Kamal

ಕನಸೆಂಬೋ ಕುದುರೆಯನೇರಿಗೆ ಪ್ರಶಸ್ತಿಯ ಗರಿ …

Irya, the gravedigger of the village, can foresee events. When he sees Siddha, his master and messenger of death, in his dream, he believes that the ailing septuagenarian Gowda of the Big House is dead and so prepares a grave for the dead man.  He is confused and struck with self-doubt when the caretaker of the Big House Mathadaiah  denies any death in the house. He can’t believe his dream could go wrong.

The film retells the story of the Senior Gowda’s death from the viewpoints of the caretaker Mathadaiah. The Gowda is, of course, dead, but the caretaker has his own reasons to hide it. The villagers ignorantly believe the caretaker more than the poor gravedigger.

Next day, Rudri, the wife of Irya, in her dream sees Siddha visiting the village. The whole village is excited to welcome Siddha as he is believed to bring good luck. Even this dream fails to become true. Irya and his wife are devastated and wonder how all of a sudden their dreams started failing. Without dreams their life become even more unbearable.

Would Irya, with his beliefs, with his way of life, survive without dreams? Would a frustrated Irya give up digging graves and take to another vocation?

Cast

Vaijanath Biradar        as          Irya

Umashree                    as          Rudri

Sadashiv Brahmavar    as         Mathadayya, the care taker

Akki Chennabasappa   as         The land lord

Shivaranajan                as         Shivanna, land lord,s son

Pavitra Lokesh             as         Shivanna.s wife

Soundarya                    as        Shivanna’s daughter

Purushottam talavata    as        Budan, the flower merchant

Basavaligayya              as        Basanyappa

Sawanth                        as        Siddha

Credits

Banner                            Basant productions, Bangalore

Presented by                   Abhishek Patil

Production Design          K.S.Prasanna Kumar

Story                               Amaresh Nugadoni

Co script                         Gopalakrishna Pai

Art Direction                  Ramachandra

Costumes                        Vaishali Kasaravalli

Sound                             Krishnan  Unni

Music                             V.Manohar

Camera                          H.M.Ramachandra  Halkere

Produced by                  Amrita Patil

Basant Kumar Patil

Script, dialogues,

and  Direction               Girish Kasaravalli

Technical details

Year of Production       2010

Colour                          Kodak  Eastman

Processed at                 Prasad labs,Bangalore

Sound                           Mono

Sound Studio                Sri Chamundeshwari Studios,Bangalore

Aspect Ratio                 Cinemascope 1:2.22

Duration                       105 mins

Language                      Kannada with English subtitles

‘DASTANGOI’…


Revival of the Lost Art of Storytelling By Mahmood Farooqui & Danish Husain.

Show Timings: 16th Sep, 2010 | 6:30 PM
Venue: Chowdaiah Memorial Hall, Vyalikaval

ಚಿತ್ರ ವರ್ಷ : ಪ್ರೀತಿ , ಪ್ರೇಮ, ಪ್ರಣಯ,

*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ
ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ ‘ಪ್ರೀತಿ , ಪ್ರೇಮ, ಪ್ರಣಯ’.

ದಿನಾಂಕ:ಸೆಪ್ಟಂಬರ್  18 ಮತ್ತು 19-2010

ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

ಹಳೆ ಕತೆಯಾದರೂ ಹೊಸ ವರಸೆ…

-ಬಸವರಾಜ ಕರುಗಲ್, ಕೊಪ್ಪಳ.

ರಾಜ್ಯದ ಪ್ರಸ್ತುತ ಸಚಿವರೊಬ್ಬರ ಸುಮಾರು ನಾಲ್ಕು ವರ್ಷಗಳ ಹಿಂದಿನ ನರ್ಸ್ ಜತೆಗಿನ ಸರಸ ಕತೆಗೆ ದುನಿಯಾ ವಿಜಿಯ ಅಭಿಮಾನಿಗಳಿಗೆ ಒಗ್ಗುವ ಉಪ್ಪು ಖಾರ ಬೆರೆಸಿ ಮಾಡಿರುವ ಮಸಾಲಾ ರೈಸ್‌ನ್ನು ನಿರ್ದೇಶಕ ಕೆ.ಮಾದೇಶ್ ಕರಿಚಿರತೆ ಚಿತ್ರದ ಮೂಲಕ ಉಣಬಡಿಸಿದ್ದಾರೆ. ಕತೆಯಲ್ಲಿ ಹೊಸತನ ಕಾಣದಿದ್ದರೂ ಕತೆಯನ್ನು ಹೆಣೆದಿರುವ ವರಸೆ ಖುಷಿ ನೀಡುತ್ತದೆ. ವಿಜಿ ಅಭಿಮಾನಿಗಳಿಗಂತೂ ಹಬ್ಬದೂಟ.

ಸುಶಿಕ್ಷಿತ ನಿರುದ್ಯೋಗಿ ಯುವಕ ಮಾದಾ ಸರಕಾರದ ಕೆಲಸಕ್ಕೆ ಜೋತು ಬೀಳದೆ ಕೈಗೆ ಸಿಕ್ಕ ಕೆಲಸ ಮಾಡಿಕೊಂಡು ಮೈಸೂರು ಪ್ಯಾಲೇಸ್ ಪಕ್ಕದಲ್ಲಿ ಮನೆ ಕಟ್ಟಬೇಕೆನ್ನುವ ಕನಸುಗಾರ.

ಪೋರ್ಕಿ ಹುಡುಗರನ್ನು ಸರಿ ದಾರಿಗೆ ತಂದು ಎಲ್ಲರಿಂದಲೂ ಬೇಷ್ ಎನಿಸಿಕೊಳ್ಳುವ ಜಗ ಮೆಚ್ಚಿದ ಮಗ. ಫುಲ್ ಮಾಡರ್ನ್ ನರ್ಸ್ ಭಾರತಿ, ಬೇಡವೆಂದರೂ ಮಾದನ ಬೆನ್ನು ಬಿದ್ದಾಕೆ. ಎಂಎಲ್‌ಎ ಆಕಾಂಕ್ಷಿ ಕೋಟೆ ಎನ್ನುವ ಹೆಣ್ಣುಬಾಕನ ರಾತ್ರಿ ಗೆಳತಿ ನರ್ಸ್ ರಾಜಲಕ್ಷ್ಮೀ ದಾನಿಗಳ ರಕ್ತವನ್ನು ಖಾಸಗಿ ಆಸ್ಪತ್ರೆಗೆ ಮಾರಾಟ ಮಾಡುತ್ತಿದ್ದಾಗ ಭಾರತಿ ಕೈಗೆ ಸಿಕ್ಕಿ ಬೀಳುತ್ತಾಳೆ.

ಭಾರತಿಯನ್ನು ಮುಗಿಸುವಂತೆ ಕೋಟೆಗೆ ತಾಕೀತು ಮಾಡುವ ರಾಜಲಕ್ಷ್ಮೀ, ಭಾರತಿಯನ್ನು ಮುಗಿಸದಿದ್ದರೆ ತನ್ನ ಜೊತೆ ಕೋಟೆಯ ಸರಸ-ಸಲ್ಲಾಪದ ಫೋಟೋಗಳನ್ನು ಮಾಧ್ಯಮಗಳಿಗೆ ಕೊಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಾಳೆ. ಭಾರತಿಯನ್ನು ಕೊಲ್ಲಲು ಕೋಟೆ ತನ್ನ ಚೇಲಾಗಳನ್ನು ಚೂ ಬಿಟ್ಟಾಗ ಮಾದನ ಒದೆ ಹಾಗೂ ಮಾತಿನ ಗಧಾ ಪ್ರಹಾರದಿಂದ ಮಾನ ಕಳೆದುಕೊಳ್ಳುವ ಕೋಟೆ ಮಾದನ ವಿರುದ್ಧ ತಿರುಗಿ ಬೀಳುತ್ತಾನೆ. ಮಾದನ ಗೆಳೆಯರನ್ನು ಕೊಂದು ಮಾದನನ್ನು ಜೈಲಿಗೆ ಅಟ್ಟುತ್ತಾನೆ. ಇಲ್ಲಿಂದ ಕತೆಗೆ ಬೇರೆಯದೇ ತಿರುವು ಸಿಗುತ್ತದೆ.

ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬರುವ ನಾಯಕ ಮಾದನನ್ನು ರೌಡಿಯಾಗಿಸಲು ನಿರ್ದೇಶಕರು ಪ್ರಯತ್ನಿಸುತ್ತಾರಾದರೂ ತಾಯಿ ಸೆಂಟಿಮೆಂಟಿನಿಂದ ಕತೆಗೆ ಹೊಸ ಹಾದಿ ಹುಡುಕುತ್ತಾರೆ. ಕೋಟೆಯ ಕಾಟಕ್ಕೆ ಮೊದಲ ನಾಯಕಿ ಊರು ಬಿಟ್ಟಿರುತ್ತಾಳೆ.

ಆದ್ದರಿಂದ ಮಾದನಿಗೆ ಶ್ರುತಿಯೊಂದಿಗೆ ಮದುವೆಯಾಗುತ್ತದೆ. ಹೊಸಜೀವನ ಕಂಡುಕೊಳ್ಳಬೇಕು ಎನ್ನುತ್ತಿದ್ದಂತೆ ಕೋಟೆಯ ಗ್ಯಾಂಗ್ ದಾಳಿ ಮಾಡಿ ನಾಯಕನ ಸ್ಮೃತಿಪಟಲ ಛಿದ್ರಗೊಳಿಸುತ್ತದೆ. ಇಲ್ಲಿಂದ ನಾಯಕನಿಗೆ ಹುಚ್ಚನ ಗೆಟಪ್ಪು. ಅಂತಿಮವಾಗಿ ದುಷ್ಟಸಂಹಾರ ಮಾಡುವ ನಾಯಕ ನ್ಯಾಯಾಲಯ ನೀಡುವ ಶಿಕ್ಷೆಯಿಂದ ಪಾರು. ಕೊನೆಗೆ ನಾನು ಮಾಡಿದ್ದು ಸರೀನಾ ಎಂದು ಪ್ರೇಕ್ಷಕರಿಗೆ ಪ್ರಶ್ನೆ ಕೇಳುವ ಮೂಲಕ ಶುಭಂ.

ಬ್ಲ್ಯಾಕ್‌ಕೋಬ್ರಾ ವಿಜಯ್ ಇನ್ನು ಮುಂದೆ ಕನ್ನಡ ಚಿತ್ರರಂಗದ ಚಿರತೆ ಎನಿಸಿಕೊಳ್ಳುವ ಇಮೇಜ್‌ನ್ನು ಕರಿಚಿರತೆ ಹುಟ್ಟುಹಾಕಿದೆ.

ಡ್ಯಾನ್ಸು, ಫೈಟು, ಕಾಮಿಡಿ, ಹರಿತ ಡೈಲಾಗ್ ಹೇಳುವುದರ ಜೊತೆಗೆ ಹುಚ್ಚನಾಗಿ ಅಭಿನಯಿಸಿರುವ ವಿಜಯ್ ಕತೆಯ ಎಲ್ಲ ಭಾರವನ್ನು ಸಹಿಸಿಕೊಂಡು ಗೆದ್ದಿದ್ದಾರೆ.

ಈವರೆಗಿನ ಎಲ್ಲ ಚಿತ್ರಗಳಲ್ಲಿ ಮಾಡರ್ನ್ ಆಗಿ ಕಾಣಿಸಿಕೊಳ್ಳುತ್ತಿದ್ದ ಶರ್ಮಿಳಾ ಮಾಂಡ್ರೆ ಗೌರಮ್ಮನಾಗಿ, ಗೌರಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದ ಯಜ್ಞಾಶೆಟ್ಟಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಾಧುಕೋಕಿಲಾ ಬಹಳ ದಿನಗಳ ಬಳಿಕ ಎರಡು ಹಾಡುಗಳಿಗೆ ಉತ್ತಮ ಸಂಗೀತ ಸಂಯೋಜಿಸಿದ್ದಾರೆ.

ಚಿತ್ರಕ್ಕೆ ಸಂಭಾಷಣೆ ಬರೆದ ತುಷಾರ ರಂಗನಾಥರ ಪೆನ್ನಿನ ಇಂಕು ಇನ್ನೂ ಬತ್ತಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ವೀನಸ್ ಮೂರ್ತಿ ಕ್ಯಾಮರಾ ಕಣ್ಣು ಚಿತ್ರದ ಪ್ಲಸ್ ಪಾಯಿಂಟ್. ರಂಗಾಯಣ ರಘು, ಜೈಜಗದೀಶ್, ಮರೀನಾತಾರಾ ಮತ್ತಿತರ ಕಲಾವಿದರು ಪಾತ್ರಗಳಿಗೆ ತಕ್ಕಷತೆ ನಟಿಸಿದ್ದಾರೆ. ಕರಿಚಿರತೆಗೆ ಹಣ ಹಾಕಿದ ಕೃಷ್ಣಯ್ಯನವರು ಬಹಳ ಚಿಂತೆ ಮಾಡಬೇಕಿಲ್ಲ.

ಮೇಕಿಂಗ್ ಆಫ್ ಪಂಚರಂಗಿ …

ಯೋಗರಾಜ್  ಭಟ್  ನಿರ್ದೇಶನದ ‘ಪಂಚರಂಗಿ’ ಸಿನೆಮಾ ಚಿತ್ರೀಕರಣದ ಒಂದು ನೋಟ.

ಚಿತ್ರ ಕೃಪೆ: Veena Narasasetty

ಈ ವಾರದ ಚಲನ ಚಿತ್ರ …

ಪ್ರಶಸ್ತಿ ವಿಜೇತ ಕನ್ನಡ ಚಲನ ಚಿತ್ರ ಪ್ರದರ್ಶನ.


ಚಿತ್ರ: ಮುಂಗಾರು ಮಳೆ

ನಿರ್ದೇಶನ: ಯೋಗರಾಜ್ ಭಟ್

ದಿನಾಂಕ: ಸೆಪ್ಟೆಂಬರ್ 4 ಮತ್ತು 5-2010

ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

Malshej Ghat……India

ಕೃಪೆ : ಚೇತನ ಮಾಧವ್

Click here to join nidokidos


Click here to join nidokidos

Click here to join nidokidos

Click here to join nidokidos

Click here to join nidokidos

Click here to join nidokidos

Click here to join nidokidos

ಪ್ರಶಸ್ತಿ ವಿಜೇತ ಕನ್ನಡ ಚಲನ ಚಿತ್ರಗಳ ಪ್ರದರ್ಶನ …

Short Film Festival…